ಈ ಹೊತ್ತಿಗೆಯ ನಾಲ್ಕನೆಯ ವಾರ್ಷಿಕೋತ್ಸವದ ಪ್ರಯುಕ್ತ ೪ ಮಾರ್ಚ್ ೨೦೧೭ರ ಸಂಜೆ ೪.೩೦ಕ್ಕೆ ಕಪ್ಪಣ್ಣ ಅಂಗಳದಲ್ಲಿ ನಡೆದ ಹೊನಲು ಕಾರ್ಯಕ್ರಮದ ನೇರ ಪ್ರಸಾರದ ಮುದ್ರಿತ ಭಾಗ. ಅಡಿಗರ ಕಾವ್ಯ ಗಾಯನ ಅಡಿಗರೆಂದರೆ ……. ಕಾವ್ಯ- ಕಾಲ: “ಕಾವ್ಯವೆಂದರೆ ಏನರೀ? – ವಿನಯ ವಿಸ್ಮಯ ವೈಖರಿ!” ಸಂವಾದ ಕವನ ವಾಚನ ಕವನಗಳ ಚರ್ಚೆ