Author name: Pramod LNS

ಕಾರ್ಯಕ್ರಮಗಳು, ಸಂಗೀತ, ಸಮಾಚಾರ

“‘ಝೇಂಕಾರ’ ಸಂಗೀತೋತ್ಸವ ಇಂದು”,

ಹಿಂದೂಸ್ತಾನಿ ರಾಗಗಳಲ್ಲಿ ಸಿದ್ಧಹಸ್ತರಾದ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು ಝೇಂಕಾರ ಸಂಗೀತೋತ್ಸವದಲ್ಲಿ ಸಂಗೀತಾಸಕ್ತರ ಮನತಣಿಸಲು ಸಜ್ಜಾಗಿದ್ದಾರೆ. ಪಂಡಿತ್ ಬಸವರಾಜ ರಾಜಗುರು ಅವರ ಶಿಷ್ಯರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ […]

ಕಾರ್ಯಕ್ರಮಗಳು, ಸಮಾಚಾರ

ವ್ಯಾಖ್ಯಾನ ಮಾಲೆ-೪, “ಅಲ್ಲಮಪ್ರಭು”, ವಚನ ಚಿಂತನೆ

ಸ್ನೇಹ ಪ್ರತಿಷ್ಠಾನ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ವ್ಯಾಖ್ಯಾನ ಮಾಲೆ-೪, “ಅಲ್ಲಮಪ್ರಭು”, ವಚನ ಚಿಂತನೆ ವಿಶೇಷ ಉಪನ್ಯಾಸ:ಡಾ:ಗುರುರಾಜ ಕರ್ಜಗಿ ದಿನಾಂಕ ೨೭,೨೮ ಮತ್ತು೨೯ನೇ ಜೂನ್,೨೦೧೯(ಗುರುವಾರ,ಶುಕ್ರವಾರ ಮತ್ತು

ಕಾರ್ಯಕ್ರಮಗಳು, ಸಮಾಚಾರ

 ಸಾಕೇತ ಉತ್ಸವ

ಸಾಕೇತ ನೃತ್ಯ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅರ್ಪಿಸುವ, ಸಾಕೇತ ಉತ್ಸವ ವೀರ ಗಾಥಾ-ಹುತಾತ್ಮರಿಗೆ ಗೌರವ  ರವಿವಾರ,೨೩ಜೂನ್,೨೦೧೯  ಸಂಜೆ ೫.೩೦ಕ್ಕೆ ಸ್ಥಳ: ಶ್ರೀ ಅಣ್ಣಾಜಿರಾವ ಶಿರೂರ ರಂಗಮಂದಿರ  ಕರ್ನಾಟಕ ಕಾಲೇಜ ಆವರಣ, ಧಾರವಾಡ ಮುಖ್ಯ ಅತಿಥಿಗಳು:ಶ್ರೀಮತಿ ರೇಣು ವ್ಹಿ. ಪಾಟೀಲ,ಪ್ರಾಚಾರ್ಯರು,ಜೆ.ಎಸ್.ಎಸ್.ಶ್ರೀ ಮಂಜುನಾಥೇಶ್ವರ ಇಂಗ್ಲೀಷ ಮಾಧ್ಯಮ ಶಾಲೆ, ವಿದ್ಯಾಗಿರಿ, ಧಾರವಾಡ ಮತ್ತು ರೋಟೇರಿಯನ್  ಶ್ರೀಮತಿ ಗೌರಿ ಹಿರೇಮಠ,ಸಹಾಯಕ ಗವರ್ನರ, ರೋಟರಿ ಡಿಸ್ಟ್ರಕ್ಟ ೩೧೭೦ ವಿಶೇಷ ಗೌರವಾನ್ವಿತ ಅತಿಥಿಗಳು:ವಿದ್ವಾನ್ ಪ್ರೊ.ಕೆ.ರಾಮಮೂರ್ತಿರಾವ, ನಿವೃತ್ತ ಪ್ರಾಚಾರ್ಯರು,ಜೆ.ಎಸ್.ಎಸ್.ವಾಣಿಜ್ಯ ಕಾಲೇಜ, ಮೈಸೂರು. ಅಧ್ಯಕ್ಷತೆ:ರೋಟೇರಿಯನ್ ಶ್ರೀ ವ್ಹಿ.ಆರ್.ಅಮ್ಮಿನಭಾವಿ,ಅಧ್ಯಕ್ಷರು ಸಾಕೇತ ಫೌಂಡೇಶನ್ ತಮಗೆಲ್ಲ ಆದರದ ಆಮಂತ್ರಣ ಕೋರುವ:ವಿದುಷಿ ಶ್ರೀಮತಿ ಸೀಮಾ ಕಿರಣ ಕುಲಕರ್ಣಿ ಸಾಕೇತ ಫೌಂಡೇಶನ್ ಸದಸ್ಯರು,ಸಾಕೇತ ಸ್ಕೂಲಿನ ವಿದ್ಯಾರ್ಥಿಗಳು ಮತ್ತು ಪಾಲಕರು, ಧಾರವಾಡ ದೂರವಾಣಿ:೯೮೪೪೫೧೨೪೪೩  

ಸಂಗೀತ, ಸಮಾಚಾರ

“ಶರೀರಕ್ಕೆ ವಯಸ್ಸಾಗಿದೆ, ಶಾರೀರಕ್ಕಲ್ಲ: ಎಸ್‌ಪಿಬಿ”,

ಮೊದಲ ಬಾರಿಗೆ ಹಾಡಿದಾಗ ಇದ್ದಷ್ಟೇ ಶ್ರದ್ಧೆ ಈಗಲೂ ನನ್ನಲ್ಲಿ ಇದೆ. ಅದೇ ನನ್ನನ್ನು ಇಲ್ಲಿಯವರೆಗೆ ಕೈ ಹಿಡಿದು ನಡೆಸಿಕೊಂಡು ಬಂದಿದೆ. ನನ ಶರೀರಕ್ಕೆ 73 ವರ್ಷ. ಶಾರೀರಕ್ಕೆ

ಕಲೆ, ಸಮಾಚಾರ

“ಜಾನಪದ ಕಲೆಗಾರ ಡೊಳ್ ಚಂದ್ರು”,

ಸೊಂಟಕ್ಕೆ ಡೊಳ್ಳು ಕಟ್ಟಿಕೊಂಡು, ಆ ಕಡೆ, ಈ ಕಡೆ ಬಡಿಯುತ್ತಾ, ಬಡಿತದ ಶಬ್ಧಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ, ಸುತ್ತಲು ನಿಂತು ವೀಕ್ಷಿಸುತ್ತಿದ್ದವರೂ ಇವರ ಡೊಳ್ಳಿನ ತಾಳಕ್ಕೆ ಹೆಜ್ಜೆ

ಸಮಾಚಾರ, ಸಾಹಿತ್ಯ

“ಕಾಯ್ಕಿಣಿ ಕತೆಗಳು ಮಹಾನಗರದ ಬದುಕಿನ ಸಂಭ್ರಮ, ವಿಷಾದ”

ಕನ್ನಡದ ಮುಖ್ಯ ಮತ್ತು ಸಮ್ಮೋಹಕ ಕತೆಗಾರ ಜಯಂತ ಕಾಯ್ಕಿಣಿ ಅವರ ಮುಂಬೈ ಮಹಾನಗರ ಭಿತ್ತಿಯಾಗಿರುವ ಕತೆಗಳ ಸಂಕಲನ ‘ನೋ ಪ್ರೆಸೆಂಟ್ಸ್ ಪ್ಲೀಸ್‌’. ಈ ಸಂಕಲನದ ಪ್ರಕಟಣೆಗೊಂದು ಹಿನ್ನೆಲೆ

ಲೇಖನಗಳು

ವ್ಯಕ್ತಿತ್ವದ ಅರಿವು

ಮನುಷ್ಯ ತನ್ನ ಕನಸುಗಳನ್ನು ನನಸು ಮಾಡಲು ಅನೇಕ ರೀತಿಯ ಪ್ರಯತ್ನವನ್ನು ಮಾಡುತ್ತಾ ಹೋಗುತ್ತಾನೆ. ಒಬ್ಬ ವ್ಯಕ್ತಿಯ ಗುಣವನ್ನು ವಿವರಿಸಿ ಹೇಳುವುದು ತುಂಬಾ ಕಷ್ಟ. ಇಂದಿನ ದಿನಗಳಲ್ಲಿ ಮನುಷ್ಯನ

Scroll to Top