“‘ಝೇಂಕಾರ’ ಸಂಗೀತೋತ್ಸವ ಇಂದು”,
ಹಿಂದೂಸ್ತಾನಿ ರಾಗಗಳಲ್ಲಿ ಸಿದ್ಧಹಸ್ತರಾದ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು ಝೇಂಕಾರ ಸಂಗೀತೋತ್ಸವದಲ್ಲಿ ಸಂಗೀತಾಸಕ್ತರ ಮನತಣಿಸಲು ಸಜ್ಜಾಗಿದ್ದಾರೆ. ಪಂಡಿತ್ ಬಸವರಾಜ ರಾಜಗುರು ಅವರ ಶಿಷ್ಯರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ […]
ಹಿಂದೂಸ್ತಾನಿ ರಾಗಗಳಲ್ಲಿ ಸಿದ್ಧಹಸ್ತರಾದ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು ಝೇಂಕಾರ ಸಂಗೀತೋತ್ಸವದಲ್ಲಿ ಸಂಗೀತಾಸಕ್ತರ ಮನತಣಿಸಲು ಸಜ್ಜಾಗಿದ್ದಾರೆ. ಪಂಡಿತ್ ಬಸವರಾಜ ರಾಜಗುರು ಅವರ ಶಿಷ್ಯರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ […]
ಸ್ನೇಹ ಪ್ರತಿಷ್ಠಾನ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ವ್ಯಾಖ್ಯಾನ ಮಾಲೆ-೪, “ಅಲ್ಲಮಪ್ರಭು”, ವಚನ ಚಿಂತನೆ ವಿಶೇಷ ಉಪನ್ಯಾಸ:ಡಾ:ಗುರುರಾಜ ಕರ್ಜಗಿ ದಿನಾಂಕ ೨೭,೨೮ ಮತ್ತು೨೯ನೇ ಜೂನ್,೨೦೧೯(ಗುರುವಾರ,ಶುಕ್ರವಾರ ಮತ್ತು
ಸಾಕೇತ ನೃತ್ಯ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅರ್ಪಿಸುವ, ಸಾಕೇತ ಉತ್ಸವ ವೀರ ಗಾಥಾ-ಹುತಾತ್ಮರಿಗೆ ಗೌರವ ರವಿವಾರ,೨೩ಜೂನ್,೨೦೧೯ ಸಂಜೆ ೫.೩೦ಕ್ಕೆ ಸ್ಥಳ: ಶ್ರೀ ಅಣ್ಣಾಜಿರಾವ ಶಿರೂರ ರಂಗಮಂದಿರ ಕರ್ನಾಟಕ ಕಾಲೇಜ ಆವರಣ, ಧಾರವಾಡ ಮುಖ್ಯ ಅತಿಥಿಗಳು:ಶ್ರೀಮತಿ ರೇಣು ವ್ಹಿ. ಪಾಟೀಲ,ಪ್ರಾಚಾರ್ಯರು,ಜೆ.ಎಸ್.ಎಸ್.ಶ್ರೀ ಮಂಜುನಾಥೇಶ್ವರ ಇಂಗ್ಲೀಷ ಮಾಧ್ಯಮ ಶಾಲೆ, ವಿದ್ಯಾಗಿರಿ, ಧಾರವಾಡ ಮತ್ತು ರೋಟೇರಿಯನ್ ಶ್ರೀಮತಿ ಗೌರಿ ಹಿರೇಮಠ,ಸಹಾಯಕ ಗವರ್ನರ, ರೋಟರಿ ಡಿಸ್ಟ್ರಕ್ಟ ೩೧೭೦ ವಿಶೇಷ ಗೌರವಾನ್ವಿತ ಅತಿಥಿಗಳು:ವಿದ್ವಾನ್ ಪ್ರೊ.ಕೆ.ರಾಮಮೂರ್ತಿರಾವ, ನಿವೃತ್ತ ಪ್ರಾಚಾರ್ಯರು,ಜೆ.ಎಸ್.ಎಸ್.ವಾಣಿಜ್ಯ ಕಾಲೇಜ, ಮೈಸೂರು. ಅಧ್ಯಕ್ಷತೆ:ರೋಟೇರಿಯನ್ ಶ್ರೀ ವ್ಹಿ.ಆರ್.ಅಮ್ಮಿನಭಾವಿ,ಅಧ್ಯಕ್ಷರು ಸಾಕೇತ ಫೌಂಡೇಶನ್ ತಮಗೆಲ್ಲ ಆದರದ ಆಮಂತ್ರಣ ಕೋರುವ:ವಿದುಷಿ ಶ್ರೀಮತಿ ಸೀಮಾ ಕಿರಣ ಕುಲಕರ್ಣಿ ಸಾಕೇತ ಫೌಂಡೇಶನ್ ಸದಸ್ಯರು,ಸಾಕೇತ ಸ್ಕೂಲಿನ ವಿದ್ಯಾರ್ಥಿಗಳು ಮತ್ತು ಪಾಲಕರು, ಧಾರವಾಡ ದೂರವಾಣಿ:೯೮೪೪೫೧೨೪೪೩
ಮೊದಲ ಬಾರಿಗೆ ಹಾಡಿದಾಗ ಇದ್ದಷ್ಟೇ ಶ್ರದ್ಧೆ ಈಗಲೂ ನನ್ನಲ್ಲಿ ಇದೆ. ಅದೇ ನನ್ನನ್ನು ಇಲ್ಲಿಯವರೆಗೆ ಕೈ ಹಿಡಿದು ನಡೆಸಿಕೊಂಡು ಬಂದಿದೆ. ನನ ಶರೀರಕ್ಕೆ 73 ವರ್ಷ. ಶಾರೀರಕ್ಕೆ
ಸೊಂಟಕ್ಕೆ ಡೊಳ್ಳು ಕಟ್ಟಿಕೊಂಡು, ಆ ಕಡೆ, ಈ ಕಡೆ ಬಡಿಯುತ್ತಾ, ಬಡಿತದ ಶಬ್ಧಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ, ಸುತ್ತಲು ನಿಂತು ವೀಕ್ಷಿಸುತ್ತಿದ್ದವರೂ ಇವರ ಡೊಳ್ಳಿನ ತಾಳಕ್ಕೆ ಹೆಜ್ಜೆ
ಕನ್ನಡದ ಮುಖ್ಯ ಮತ್ತು ಸಮ್ಮೋಹಕ ಕತೆಗಾರ ಜಯಂತ ಕಾಯ್ಕಿಣಿ ಅವರ ಮುಂಬೈ ಮಹಾನಗರ ಭಿತ್ತಿಯಾಗಿರುವ ಕತೆಗಳ ಸಂಕಲನ ‘ನೋ ಪ್ರೆಸೆಂಟ್ಸ್ ಪ್ಲೀಸ್’. ಈ ಸಂಕಲನದ ಪ್ರಕಟಣೆಗೊಂದು ಹಿನ್ನೆಲೆ
ಮನುಷ್ಯ ತನ್ನ ಕನಸುಗಳನ್ನು ನನಸು ಮಾಡಲು ಅನೇಕ ರೀತಿಯ ಪ್ರಯತ್ನವನ್ನು ಮಾಡುತ್ತಾ ಹೋಗುತ್ತಾನೆ. ಒಬ್ಬ ವ್ಯಕ್ತಿಯ ಗುಣವನ್ನು ವಿವರಿಸಿ ಹೇಳುವುದು ತುಂಬಾ ಕಷ್ಟ. ಇಂದಿನ ದಿನಗಳಲ್ಲಿ ಮನುಷ್ಯನ