ಸಾಹಿತ್ಯ

ಸಮಾಚಾರ, ಸಾಹಿತ್ಯ

“ಶಂಕರಯಾತ್ರೆಗೊಂದು ಕೈಪಿಡಿ”,

‘ಶಾಸ್ತ್ರದ ತಾತ್ಪರ್ಯವನ್ನು ಅರಿತುಕೊಳ್ಳಲು ಹೊರಟವನು ಅದರಲ್ಲಿ ತೊಡಗುವ ಮೊದಲೇ ರಾಗ–ದ್ವೇಷಗಳ ಹಿಡಿತದಿಂದ ದೂರವಿರಬೇಕು (ಶಾಸ್ತ್ರಾರ್ಥೇ ಪ್ರವೃತ್ತಃ ಪೂರ್ವಮೇವ ರಾಗದ್ವೇಷಯೋಃ ವಶಂ ನಾಗಚ್ಛೇತ್‌) – ಇದು ಶಂಕರಾಚಾರ್ಯರ ಮಾತು. […]

ಸಮಾಚಾರ, ಸಾಹಿತ್ಯ

“ಚೆನ್ನಮಲ್ಲಿಕಾರ್ಜುನನೊಲಿದ ಪರಿ”,

ಆಂಡಾಳ್ ವರನಂದಿಯರದ್ದು ಭಕ್ತಿಮುಗ್ಧತೆಗಳಿಂದ ಹುಟ್ಟಿದ ಪ್ರೇಮವಾದರೆ ಈಕೆಯದ್ದು ತಾತ್ತ್ವಿಕಪ್ರೇಮ. ಅವರಿಬ್ಬರ ನಲ್ಲನು ಆಲದೆಲೆಯ ಮೇಲ್ಮಲಗಿ ಲಲ್ಲೆಗರೆಯುವ ಚೆಲುವಚೆನ್ನಿಗನಾದರೆ ಈಕೆಯವನೋ ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ, ಚೆಲುವ; ಸೀಮೆಯಿಲ್ಲದ ನಿಸ್ಸೀಮ.

ಸಮಾಚಾರ, ಸಾಹಿತ್ಯ

“ನಾಗಪೂಜೆಯ ಶ್ರಾವಣ ಪಂಚಮಿ”,

ಗರುಡ ಪುರಾಣದಲ್ಲಿ ಒಂದು ಕತೆಯಿದೆ: ಕೃಷಿಕನೊಬ್ಬನಿಗೆ ಮೂವರು ಮಕ್ಕಳಿದ್ದರು. ಇಬ್ಬರು ಗಂಡು ಮತ್ತು ಒಬ್ಬಳು ಮಗಳು. ಹೊಲದಲ್ಲಿ ನೇಗಿಲಿನಿಂದ ಊಳುತ್ತಿರುವಾಗ ನೇಗಿಲ ಅಡಿಗೆ ಸಿಕ್ಕು ಹಾವಿನ ಮೂರು

ಸಮಾಚಾರ, ಸಾಹಿತ್ಯ

“ಅನುಕ್ತ”

ವಾಸುದೇವ ನಾಡಿಗ್ ಪ್ರ: ಗೋಮಿನಿ ಪ್ರಕಾಶನ ಮೊ: 99866 92342ಪ್ರತಿಯೊಬ್ಬರ ಜೀವನದಲ್ಲಿ ನಡೆದ ಯಾವುದೋ ಘಟನೆಗಳು, ಸನ್ನಿವೇಶಗಳು ಇನ್ಯಾವುದೋ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ ಅನುಕ್ತ. ವಾಸುದೇವ ನಾಡಿಗ್‌

ಸಮಾಚಾರ, ಸಾಹಿತ್ಯ

“ಮೈಲಾರಪ್ಪನ ನೈವೇದ್ಯ; ಪ್ರಾಣಿಗಳಿಗೆ ಆಹಾರ”,

‘ನೈವೇದ್ಯ ಪಶು–ಪಕ್ಷಿಗಳ ಆಹಾರವಾದರೆ, ಅದು ದೇವರಿಗೆ ಸಮರ್ಪಣೆಯಾದಂತೆ’– ಹೀಗೊಂದು ನಂಬಿಕೆ ಇದೆ. ಆ ನಂಬಿಕೆ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಶ್ರೀಕ್ಷೇತ್ರ ಮೈಲಾರದಲ್ಲಿ ಕಾರ್ಯರೂಪದಲ್ಲಿದೆ. ಇಲ್ಲಿ ‘ಮೈಲಾರಪ್ಪ’ನಿಗೆ

ಸಮಾಚಾರ, ಸಾಹಿತ್ಯ

“ಪ್ರಾಪ್ತಿ”,

ಪ್ರಾಪ್ತಿ ಲೇ: ಓ.ಆರ್‌.ಪ್ರಕಾಶ್ ಪ್ರ: ಬೆನಕ ಬುಕ್ಸ್‌ ಬ್ಯಾಂಕ್‌ ‌ ಮೊ: 73384 37666 ಕಾದಂಬರಿ ಹೀಗೆ ನಡೆಯಬೇಕು ಎಂದು ನಿಶ್ಚಯಿಸಿದಾಗ ಕೆಲವು ಪಾತ್ರಗಳಿಗೆ ಸ್ವಯಂದೃಷ್ಟಿ ಇರುವುದಿಲ್ಲ.

ಕಲೆ, ಸಮಾಚಾರ, ಸಾಹಿತ್ಯ

“ಹಾಡು ಹಕ್ಕಿಗೆ ಬಂತುಬಿರುದು, ಸನ್ಮಾನ!”

ಇಪ್ಪತ್ಮೂರು ವರ್ಷಗಳ ಹಿಂದಿನ ಘಟನೆ ಇದು. ಡಾ.ಚಂದ್ರಶೇಖರ ಕಂಬಾರ ಅವರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಕಾಲ. ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕನಾಗಿದ್ದ ನಾನು, ‘ಮೌಖಿಕ ಮಹಾಕಾವ್ಯ’ಗಳನ್ನು ಸಂಗ್ರಹಿಸಿ

ಸಮಾಚಾರ, ಸಾಹಿತ್ಯ

“800 ವರ್ಷ ಆಳಿದ ಗಂಗರು”,

ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ರಾಜಮನೆತನವೇ ಗಂಗರು. ಗಂಗರು ಸ್ಥಳೀಯರಾಗಿದ್ದು, ದಕ್ಷಿಣ ಕರ್ನಾಟಕದಲ್ಲಿ ಶಾತವಾಹನರ ನಂತರ ಅಧಿಕಾರಕ್ಕೆ ಬಂದರು. ಇವರು ಮೂಲತಃ ರೈತ ಸಮುದಾಯಕ್ಕೆ

ಕಾರ್ಯಕ್ರಮಗಳು, ಸಮಾಚಾರ, ಸಾಹಿತ್ಯ

ನವಕರ್ನಾಟಕ ೬೦ರ ಸಂಭ್ರಮ

ಸಂಭ್ರಮಾಚರಣೆಯ ಶುಭಾರಂಭ ಹಾಗೂ ‘ಅಕ್ಷರ ಪಯಣ-೬೦’ ಮಾಲಿಕೆಯ ಹನ್ನೆರೆಡು ಅನುವಾದಿತ ಕೃತಿಗಳ ಲೋಕಾರ್ಪಣೆ ಅಧ್ಯಕ್ಷತೆ:ಡಾ.ಜಿ.ರಾಮಕೃಷ್ಣ ಕೃತಿಗಳ ಲೋಕಾರ್ಪಣೆ:ಡಾ.ಬರಗೂರು ರಾಮಚಂದ್ರಪ್ಪ ಕೃತಿಗಳ ಪರಿಚಯ:ಡಾ.ಎಚ್.ಎಸ್.ಗೋಪಾಲರಾವ್,ಶ್ರೀಮತಿ ನೇಮಿಚಂದ್ರ,ಡಾ.ಎಚ್.ಜಿ.ಜಯಲಕ್ಷ್ಮಿ ಸ್ಥಳ:ಶ್ರೀ ಕೃಷ್ಣರಾಜ ಪರಿಷನ್ಮಂದಿರ,ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ,ಬೆಂಗಳೂರು-೫೬೦ ೦೧೮ ದಿನಾಂಕ:೨೭/೭/೨೦೧೯ ಶನಿವಾರ ಸಂಜೆ ೪.೩೦ಕ್ಕೆ ಎ.ರಮೇಶ ಉಡುಪ,ಕಾರ್ಯನಿರ್ವಾಹಕ ನಿರ್ದೇಶಕ; ಡಾ:ಸಿದ್ದನಗೌಡ ಪಾಟೀಲ,ವ್ಯವಸ್ಥಾಪಕ ನಿರ್ದೇಶಕ ಕೃತಿಗಳ ಅನುವಾದಕರು ಹಾಗೂ ಶೀರ್ಷಿಕೆಗಳು:- ಡಾ:ಸಿ.ಬಿ.ಕಮತಿ(ಸ್ವಾತಂತ್ರ್ಯೋತ್ತರ ಭಾರತ-ಇಂಗ್ಲೀಷ್ ಮೂಲ) ಶ್ರೀ ಚಂದ್ರಕಾಂತ ಪೋಕಳೆ(೧.ಲೋಕರಾಜ ಸಯಾಜಿರಾವ ಗಾಯಕವಾಡ, ಧರ್ಮ:ಮಾನವ ಸಂಸ್ಕೃತಿ ಮತ್ತು ವಿಕಾಸ-ಮರಾಠಿ ಮೂಲ) ಶ್ರೀ ಪ್ರದೀಪಕುಮಾರ ಶೆಟ್ಟಿ ಕೆ.(ಹಿಂದೂ ಅಸ್ಮಿತೆಗಾಗಿ ಹುಡುಕಾಟ-ಇಂಗ್ಲೀಷ ಮೂಲ) ಶ್ರೀ ಕಲೀಂ ಭಾಷ (ಅಶ್ವಾಖ್ ಉಲ್ಲಖಾನ್-ಹಿಂದಿ ಮೂಲ) ಶ್ರೀಮತಿ ಎ.ಜ್ಯೋತಿ(ಕೃಷಿ ಬಿಕ್ಕಟ್ಟು ಮತ್ತು ಅದರ ಪರಿಹಾರ-ಇಂಗ್ಲೀಷ ಮೂಲ) ಡಾ:ಜೆ.ಎಸ್.ಕುಸುಮಗೀತ(ಒಂದು ಅರ್ಥಪೂರ್ಣ ಸತ್ಯ-ಹಿಂದಿ ಮೂಲ) ಶ್ರೀಡಿ.ಜಿ.ಮಲ್ಲಿಕಾರ್ಜುನ(ರಸ್ಕಿನ್ ಬಾಂಡ ಕತೆಗಳು-ಇಂಗ್ಲೀಷ ಮೂಲ) ಶ್ರೀ ಕೆ. ಪ್ರಭಾಕರನ್(ನೂರು ಸಿಂಹಾಸನಗಳು-ಮಲಯಾಳಂ ಮೂಲ) ಶ್ರೀಮತಿ ಗೀತಾ ಶಣೈ(ಕಾಳಿಗಂಗಾ-ಕೊಂಕಣಿ ಮೂಲ)

Scroll to Top