ಬೆಂದಕಾಳು ಆನ್ ಟೋಸ್ಟ್
18 years of theatre alive – 2004 -2019 and ರಂಗಶಂಕರ ಪ್ರಸ್ತುತ ಪಡಿಸುತ್ತಿರುವ ನಾಟಕ:- ಗಿರೀಶ್ ಕಾರ್ನಾಡರ –ಬೆಂದಕಾಳು ಆನ್ ಟೋಸ್ಟ್ ನಿರ್ದೇಶನ:ಸುರೇಂದ್ರನಾಥ್; ಫೆಬ್ರವರಿ ೨೫ ರಿಂದ ೨೯; ಸಂಜೆ೭.೩೦ಕ್ಕೆ (ಶನಿವಾರ ಮದ್ಯಾನ್ಹ ೩.೩೦ಕ್ಕೆ ಕೂಡಾ) […]
18 years of theatre alive – 2004 -2019 and ರಂಗಶಂಕರ ಪ್ರಸ್ತುತ ಪಡಿಸುತ್ತಿರುವ ನಾಟಕ:- ಗಿರೀಶ್ ಕಾರ್ನಾಡರ –ಬೆಂದಕಾಳು ಆನ್ ಟೋಸ್ಟ್ ನಿರ್ದೇಶನ:ಸುರೇಂದ್ರನಾಥ್; ಫೆಬ್ರವರಿ ೨೫ ರಿಂದ ೨೯; ಸಂಜೆ೭.೩೦ಕ್ಕೆ (ಶನಿವಾರ ಮದ್ಯಾನ್ಹ ೩.೩೦ಕ್ಕೆ ಕೂಡಾ) […]
ಗ್ರೀನ್ ಸ್ಟೇಜ್(ರಿ) ಅರ್ಪಿಸುವ,- ತಮಿಳಿನ ಮಹಾಕಾವ್ಯ”ಶಿಲಪ್ಪದಿಗಾರಂ” ಆಧಾರಿತ ನಾಟಕ :- ಮಾಧವಿ. ರಚನೆ:ಎಚ್.ಎಸ್.ಶಿವಪ್ರಕಾಶ; ವಿನ್ಯಾಸ ಮತ್ತು ನಿರ್ದೇಶನ:ವಿಜಾಯ. ಎ ದಿನಾಂಕ:೨೩ಫೆಬ್ರವರಿ ೨೦೨೦ ಬಾನುವಾರ, ಸಂಜೆ ೭ಘಂಟೆಗೆ ಸ್ಥಳ:ಪ್ರಭಾತ್ ಕಲಾಪೂರ್ಣಿಮ,ಎನ್.ಆರ್ ಕಾಲೋನಿ, ಬಸವನಗುಡಿ ಟಿಕೆಟ ದರ:ರೂ.೧೦೦/-; ಸಂಪರ್ಕಿಸಿ:೯೮೮೬೫೬೩೨೪೧
ಆರ್ಟ ಸ್ಟುಡಿಯೋ ಪ್ರವರ:-BEG BORROW ಅಳಿಯ-ಹಾಸ್ಯ ನಾಟಕ ರಚನೆ:ಎಂ.ಎಸ್. ನರಸಿಂಹಮೂರ್ತಿ;ನಿರ್ದೇಶನ:ಹನು ರಾಮಸಂಜೀವ ಪ್ರಚಾರ ಕಲೆ:ಭಟ್ ಕಾರ್ತಿಕೇಯ;ಛಾಯಾಗ್ರಹಣ:ಶ್ರೀನಿವಾಸ್ ಜೋಶಿ ದಿನಾಂಕ: ೨೩/೦೨/೨೦೨೦ ರಂದು ಎರೆಡು ಪ್ರದರ್ಶನಗಳು:-ಸಂಜೆ ೫ ಗಂಟೆ
ಜಗತ್ತನ್ನೇ ಗೆದ್ದು ಸರ್ವಾಧಿಕಾರಿಯಾಗುವ ಮಹತ್ವಕಾಂಕ್ಷಿಯಾಗಿದ್ದ ಅಡಾಲ್ಫಹಿಟ್ಲರ್,ಅಣುಬಾಂಬ್ ತಯಾರಿಸುವ ರಹಸ್ಯ ತಿಳಿದುಕೊಂಡು ಜಪಾನನಿಂದ ತಿರುಗಿ ಬರುವಾಗ ದುರ್ದೈವದಿಂದ ಭೂಸ್ಪರ್ಶ ಮಾಡುವ ಕಾಲ್ಪನಿಕ ಸ್ಥಳವೇ ”ಬೊಂಬಿಲವಾಡಿ”.ಮುಕ್ಕಾಂ ಪೋಸ್ಟ ಬೊಂಬಿಲವಾಡಿ, ಈ ಹಾಸ್ಯಪೂರಿತ ನಾಟಕದಲ್ಲಿ,ಹಿಟ್ಲರ್,ಅಲ್ಲಿಯ ಆರಕ್ಷಕ ಠಾಣೆಯ ತಂತಿರಹಿತ ದೂರವಾಣಿಯನ್ನು ಬಳಸುವ ವಿಫಲ ಪ್ರಯತ್ನ ಮಾಡುವ ಸಂದರ್ಭದಲ್ಲಿ, ನಾಟಕ ಕಂಪನಿಗೆ ರವಾನಿಸಲ್ಪಟ್ಟು, ಕಂಪನಿಯ ಮುಖ್ಯಸ್ಥನು ಹಿಟ್ಲರ್ ನನ್ನು ಬಚ್ಚಿಟ್ಟ ಆರೋಪಕ್ಕಾಗಿ ಆರಕ್ಷಕರು ಬಂಧಿಸುತ್ತಾರೆ.ಮುಖ್ಯಸ್ಥನನ್ನು ಬಿಡಿಸುವ ಸಲುವಾಗಿ ತಂಡದ ಸದಸ್ಯರು ವಿವಿಧ ವೇಷಗಳಲ್ಲಿ ಪಡುವ ಪಾಡು ಹಾಗೂ ಸಫಲ ಪ್ರಯತ್ನ.ಇಂತಹದರಲ್ಲೇ ನುಸುಳುವ ನಾಟಕದ ಗೀಳಿನ ಆಂಗ್ಲ ಅಧಿಕಾರಿ ಹಾಗೂ ಆರಕ್ಷಕ ಪೇದೆಯ ಗೋಳು,ಜರ್ಮನಿಗೆ ತಿರುಗಿ ಹೋಗಲು ಹಿಟ್ಲರ್ ಪಡುವ ಪಾಡು, ಇವೆಲ್ಲವೂ ಹಾಸ್ಯಮಯವಾಗಿ ಮೂಡಿ ಬಂದಿವೆ. ೨೦೧೮ರಲ್ಲಿ ರಂಗಭೂಮಿ(ರಿ) ಉಡುಪಿ.ಇವರು ನಡೆಸಿದ ೩೯ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಈ ನಾಟಕ ಪ್ರಥಮ ಪುರಸ್ಕಾರವನ್ನು ಪಡೆದದಲ್ಲದೇ ೯ ವೈಯಕ್ತಿಕ ಬಹುಮಾನಗಳನ್ನು ಪಡೆದಿರುತ್ತದೆ.ಮೂಲ ನಾಟಕವು ಮರಾಠಿ ಭಾಷೆಯಲ್ಲಿದ್ದು, ೫೦೦ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಸಂಭ್ರಮಿಸಿದೆ. ಕೆ.ಆರ್.ಓಂಕಾರ್ ಅವರ ನಿರ್ದೇಶನದಲ್ಲಿ,’ನೀನಾಸಂ ತಿರುಗಾಟ’ದಲ್ಲಿಯೂ ಸಹ ನೂರಾರು ಪ್ರದರ್ಶನಗಳನ್ನು ಕಂಡಿದೆ. ಈಗ “ಮುಕ್ಕಾಂ ಪೋಸ್ಟ ಬೊಂಬಿಲವಾಡಿ”
ಕರ್ನಾಟಕ ಸರ್ಕಾರ ರಂಗಾಯಣ ಧಾರವಾಡ:-ವಾರಾಂತ್ಯ ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ: ದಿನಾಂಕ : 08 – 02 – 2020ರಂದು | ಶನಿವಾರ | ಸಂಜೆ :
ಯಥೋ ಭಾವೊಸ್ತತೋ ರಸಃ ; ಅಶ್ವಘೋಷ ಥಿಯೇಟರ್ ಟ್ರಸ್ಟ್:- ಮಾಸ್ತಿ ಕಲ್ಲು – ರಚನೆ ಮತ್ತು ನಿರ್ದೇಶನ : ಬಿ . ಎಂ . ಗಿರಿರಾಜ್ ನಿರ್ವಹಣೆ
ಪ್ರಯೋಗರಂಗ ಪ್ರಸ್ತುತ ಪಡಿಸುವ ಹೊಸ ನಾಟಕ ಡಾ.ಚಂದ್ರಶೇಖರ ಕಂಬಾರರ ಮಹಮೂದ್ ಗಾವಾನ್ ರಂಗರೂಪ – ನಿರ್ದೇಶನ: ಅ . ಸುರೇಶ ; ರಂಗವಿನ್ಯಾಸ : ಶಶಿಧರ ಅಡಪ
ಕರ್ನಾಟಕ ಸರ್ಕಾರ:-ರಂಗಾಯಣ ಧಾರವಾಡ, ತಂತುಪುರ ರಂಗಮಂಡಳ ಕಲಾವಿದರು ಅಭಿನಯಿಸುವ ವಾರಾಂತ್ಯ ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ ದಿನಾಂಕ : 25 – 01 – 2020ರಂದು 1
ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಅರ್ಪಿಸುವ ಒಂದು ಪ್ರೀತಿಯ ಕಥೆ . . . ! ಮರಾಠಿ ಮೂಲ : ವಿಜಯ್ ತೆಂಡೂಲ್ಕರ್ ರ ‘ಮಿತ್ರಾಚಿ ಗೋಷ್ಠ್’; ಅನುವಾದ