ಸಮಾಚಾರ, ಸಾಹಿತ್ಯ

ಎದೆಯ ಸಂವಿಧಾನ

ನೆಲದ ಕೇಡೆಲ್ಲ ಲಾವಾ ಆಗಿ ಹೊರಚಿಮ್ಮಿದಾಗ ಸಬರಮತಿ ಬೆಂಕಿ ನದಿಯಾದದ್ದಿದೆ; ಗೋಧರೆಯ ನೆಲ ಹೊತ್ತುರಿದು ಗುಲಬರ್ಗ್ ಕರಕಲಾದದ್ದೂ ಇದೆ. ವರ್ಷ ಪೂರ್ಣವಾಗಲು ಎಲ್ಲ ಋತುಗಳನ್ನೂ ಅನುಭವಿಸಬೇಕಷ್ಟೇ. ಆದರೆ,

ಕಾರ್ಯಕ್ರಮಗಳು, ನಾಟಕಗಳ, ಸಮಾಚಾರ

ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ

ಜಗತ್ತನ್ನೇ ಗೆದ್ದು ಸರ್ವಾಧಿಕಾರಿಯಾಗುವ ಮಹತ್ವಕಾಂಕ್ಷಿಯಾಗಿದ್ದ ಅಡಾಲ್ಫಹಿಟ್ಲರ್,ಅಣುಬಾಂಬ್ ತಯಾರಿಸುವ ರಹಸ್ಯ ತಿಳಿದುಕೊಂಡು ಜಪಾನನಿಂದ ತಿರುಗಿ ಬರುವಾಗ ದುರ್ದೈವದಿಂದ  ಭೂಸ್ಪರ್ಶ ಮಾಡುವ ಕಾಲ್ಪನಿಕ ಸ್ಥಳವೇ ”ಬೊಂಬಿಲವಾಡಿ”.ಮುಕ್ಕಾಂ ಪೋಸ್ಟ ಬೊಂಬಿಲವಾಡಿ, ಈ ಹಾಸ್ಯಪೂರಿತ ನಾಟಕದಲ್ಲಿ,ಹಿಟ್ಲರ್,ಅಲ್ಲಿಯ ಆರಕ್ಷಕ ಠಾಣೆಯ ತಂತಿರಹಿತ ದೂರವಾಣಿಯನ್ನು ಬಳಸುವ ವಿಫಲ ಪ್ರಯತ್ನ ಮಾಡುವ ಸಂದರ್ಭದಲ್ಲಿ, ನಾಟಕ ಕಂಪನಿಗೆ ರವಾನಿಸಲ್ಪಟ್ಟು, ಕಂಪನಿಯ ಮುಖ್ಯಸ್ಥನು ಹಿಟ್ಲರ್ ನನ್ನು ಬಚ್ಚಿಟ್ಟ ಆರೋಪಕ್ಕಾಗಿ ಆರಕ್ಷಕರು ಬಂಧಿಸುತ್ತಾರೆ.ಮುಖ್ಯಸ್ಥನನ್ನು ಬಿಡಿಸುವ ಸಲುವಾಗಿ ತಂಡದ ಸದಸ್ಯರು ವಿವಿಧ ವೇಷಗಳಲ್ಲಿ ಪಡುವ ಪಾಡು ಹಾಗೂ ಸಫಲ ಪ್ರಯತ್ನ.ಇಂತಹದರಲ್ಲೇ ನುಸುಳುವ ನಾಟಕದ ಗೀಳಿನ ಆಂಗ್ಲ ಅಧಿಕಾರಿ ಹಾಗೂ ಆರಕ್ಷಕ ಪೇದೆಯ ಗೋಳು,ಜರ್ಮನಿಗೆ ತಿರುಗಿ ಹೋಗಲು ಹಿಟ್ಲರ್ ಪಡುವ ಪಾಡು, ಇವೆಲ್ಲವೂ ಹಾಸ್ಯಮಯವಾಗಿ ಮೂಡಿ ಬಂದಿವೆ. ೨೦೧೮ರಲ್ಲಿ ರಂಗಭೂಮಿ(ರಿ) ಉಡುಪಿ.ಇವರು ನಡೆಸಿದ ೩೯ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಈ ನಾಟಕ ಪ್ರಥಮ ಪುರಸ್ಕಾರವನ್ನು ಪಡೆದದಲ್ಲದೇ ೯ ವೈಯಕ್ತಿಕ ಬಹುಮಾನಗಳನ್ನು ಪಡೆದಿರುತ್ತದೆ.ಮೂಲ ನಾಟಕವು ಮರಾಠಿ ಭಾಷೆಯಲ್ಲಿದ್ದು, ೫೦೦ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಸಂಭ್ರಮಿಸಿದೆ. ಕೆ.ಆರ್.ಓಂಕಾರ್ ಅವರ ನಿರ್ದೇಶನದಲ್ಲಿ,’ನೀನಾಸಂ ತಿರುಗಾಟ’ದಲ್ಲಿಯೂ ಸಹ ನೂರಾರು  ಪ್ರದರ್ಶನಗಳನ್ನು ಕಂಡಿದೆ. ಈಗ “ಮುಕ್ಕಾಂ ಪೋಸ್ಟ ಬೊಂಬಿಲವಾಡಿ”

ಸಮಾಚಾರ, ಸಾಹಿತ್ಯ

ಗೆಳೆತನದ ಗರಿಮೆ

ಸಮಾಜದಲ್ಲಿ ನಾವು ಬದುಕುವಾಗ ಯಾರ ಸಹಕಾರವೂ ಇಲ್ಲದೆ ಬದುಕುವುದು ಅಸಾಧ್ಯ. ಅವರಲ್ಲಿ ಕೆಲವು ವ್ಯಕ್ತಿಗಳು ಮನಸ್ಸಿಗೆ ಹತ್ತಿರವಾಗುತ್ತಾರೆ. ಅವರೊಡನೆ ನಮಗೆ ಗೆಳೆತನವು ಬೆಳೆಯುತ್ತದೆ. ಇದಕ್ಕೆ ಆ ವ್ಯಕ್ತಿಗಳ

ಕವನ, ಮಿಂಬರಹ

ದೇವರಿಗೊಂದು ಪತ್ರ! (3)

ದೇವರಿಗೊಂದು ಪತ್ರ! (3) ಓ..ನಂದನ! ನಿನಗೊಂದು ಮಾತು ನಾನಂತು ಬಾಹ್ಯ ದೇಹಕ್ಕೆ ಸುಣ್ಣಬಣ್ಣ ಬಳಿವುದ ಬಿಟ್ಟೆ ಸದಾ ನಿನ್ನ ಸ್ಮರಣೆಗೆ ನನ್ನಾತ್ಮದ ಕಸ ಗುಡಿಸಿ ಕಟ್ಟಿದ ಜಾಡನೆಲ್ಲಾ

ಕಾರ್ಯಕ್ರಮಗಳು, ಸಮಾಚಾರ, ಸಾಹಿತ್ಯ

 ೨೦೧೮ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭ

ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಭವನ , ಜೆ . ಸಿ . ರಸ್ತೆ , ಬೆಂಗಳೂರು – ೫೬೦ ೦೦೨ ದಿನಾಂಕ:ಫೆಬ್ರವರಿ ೧೧ , ೨೦೨೦

ಮಿಂಬರಹ, ಲೇಖನಗಳು

“ಇಲ್ಲೇ ಇತ್ತವ್ವಾ ಮೂಗುತಿ”

“ಇಲ್ಲೇ ಇತ್ತವ್ವಾ ಮೂಗುತಿ” “ಇಲ್ಲೇ ಇತ್ತವ್ವಾ ಮೂಗುತಿ” ಎಂದು ಅವ್ವ ಸುಶ್ರಾವ್ಯವಾಗಿ ಹಾಡುವಾಗ ನಾನು ಚಿಕ್ಕಂದಿನಲ್ಲಿ ಅರಳುಗಣ್ಣುಗಳಿಂದ ನೋಡುತ್ತಿದ್ದೆ. ಅವಳ ಧ್ವನಿಯಂತೂ ಸೈ. ಅದರೊಂದಿಗೆ ಪುರಂದರದಾಸರ ಅದ್ಭುತವಾದ

ಸಮಾಚಾರ, ಸಾಹಿತ್ಯ

ಆರೋಗ್ಯ ಅಧ್ಯಾತ್ಮ ಆನಂದ

ಇದೇನು ಪ್ರಾಸಕ್ಕಾಗಿ ಬಳಸಿದ ಶೀರ್ಷಿಕೆ ಎಂದು ಭಾವಿಸಿದಿರೊ? ಅಡ್ಡಿಯಿಲ್ಲ. ಆದರೆ ಆರೋಗ್ಯ ಎಂಬುದಿದ್ದಾಗಲೇ ಅಧ್ಯಾತ್ಮಸಾಧನೆ ಸಾಧ್ಯ, ಮತ್ತು ಆಗಲೇ ಅದರಿಂದ ಆನಂದ ಲಭ್ಯ. ಕಾಳಿದಾಸ ಕೂಡ ತನ್ನ

ಮಿಂಬರಹ, ಲೇಖನಗಳು

ಹತ್ತಿಯ ಎಳೆ ತೆಗೆಯುವ ಸಾಧನ…!

ಹತ್ತಿಯ ಎಳೆ ತೆಗೆಯುವ ಸಾಧನ…! ಇದೊಂದು ಪುರಾತನ ಕಾಲದ ಹತ್ತಿಯ ಎಳೆ (ನೂಲು) ತೆಗೆಯುವ ಸರಳ ಸಾಧನ, ಈ ಪರಿಕರದ ಎಲ್ಲಾ ಭಾಗವೂ ಮರದಿಂದಲೇ ನಿರ್ಮಾಣಗೊಂಡಿರುವುದೊಂದು ವಿಶೇಷ.

Scroll to Top