ಸಮಾಚಾರ, ಸಾಹಿತ್ಯ

ಜಗನ್ನಾಥದಾಸರು

ದಾಸಸಾಹಿತ್ಯದಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದವರಲ್ಲಿ ಜಗನ್ನಾಥದಾಸರೇ ಕಡೆಯವರು. ಅಂತೆಯೇ ಇವರು ದಾಸಕೂಟಕ್ಕೆ ಶಿಖರಪ್ರಾಯವಾಗಿರುವರೆಂಬುದರಲ್ಲಿ ಸಂದೇಹವಿಲ್ಲ. ಇವರಲ್ಲಿ ವ್ಯಾಸ–ದಾಸಸಾಹಿತ್ಯಗಳೆರಡೂ ಸಮಾವೇಶಗೊಂಡಿದ್ದವು. ದಾಸಸಾಹಿತ್ಯದಲ್ಲಿ ಇವರೊಬ್ಬ ಟಿಪ್ಪಣಾಚಾರ್ಯರಿದ್ದಂತೆ. ಇವರ ಕಾಲ ಕ್ರಿಸ್ತಶಕ 1727–1809ರ […]

ಮಿಂಬರಹ, ಲೇಖನಗಳು

ನನಗೆ ಸಮಯವೇ ಇಲ್ಲ

ನನಗೆ ಸಮಯವೇ ಇಲ್ಲ ನನ್ನ ಸ್ನೇಹಿತರೊಬ್ಬರಿಗೆ ಧಾರವಾಡದಿಂದ ಮತ್ತೊಂದು ಕಡೆಗೆ ವರ್ಗಾವಣೆಯಾಗಿತ್ತು. ಅವರಿಗೆ ಒಂದು ಬೀಳ್ಕೊ ಡುಗೆ ಇಟ್ಟುಕೊಳ್ಳುವುದಕ್ಕೆ ನಾವೆಲ್ಲ ಸ್ನೇಹಿತರು ನಿಶ್ಚಯಿಸಿದ್ದೆವು. ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಸಂಪರ್ಕಿಸಿದಾಗ

ಮಿಂಬರಹ, ಲೇಖನಗಳು

ಹೀಗೊಬ್ಬ ‘ಕನಸು’ಗಾರ ಶಿಕ್ಷಕನಾದ ಕಥೆ…

ಹೀಗೊಬ್ಬ ‘ಕನಸು’ಗಾರ ಶಿಕ್ಷಕನಾದ ಕಥೆ… ಅದೊಂದು ಕಾಲವಿತ್ತು. ಆಸಕ್ತಿ, ಅರ್ಹತೆ, ಅನುಕೂಲಗಳು ಇದ್ದವರು ಮಾತ್ರ ಶಿಕ್ಷಣದ ಬಗ್ಗೆ ಯೋಚಿಸುತ್ತಿದ್ದರು. ಬಹುತೇಕ ಜನ ಕುಲಕಸುಬನ್ನು ಅಲಿಖಿತ ಒಪ್ಪಂದದಂತೆ ಸ್ವೀಕರಿಸಿ

ಸಮಾಚಾರ, ಸಾಹಿತ್ಯ

ಬಹುತ್ವದ ನೆಲೆಗಳ ಮಹಾಯಾತ್ರಿಕ

ಕಳೆದ ಶತಮಾನದ ಮೂರನೆಯ ದಶಕ –ಕರ್ನಾಟಕ, ಕರ್ನಾಟಕತ್ವ, ಇವುಗಳ ಬಗೆಗೂ ಕರ್ನಾಟಕ ಏಕೀಕರಣದ ಬಗೆಗೂ ಚಿಂತಿಸುತ್ತ, ನಾಡಿನಲ್ಲಿ ಎಚ್ಚರ ಹುಟ್ಟಿಸುತ್ತಿದ್ದ ಕಾಲ. ದ.ರಾ.ಬೇಂದ್ರೆ, ಶಂಬಾ ಜೋಶಿ, ಬೆಟಗೇರಿ

ಸಮಾಚಾರ, ಸಾಹಿತ್ಯ

ಪರ್ವ: ಭಾವ- ಸ್ವಭಾವಗಳ ಶೋಧ

ಕಾದಂಬರಿ ರಚನೆಯಾಗಿ ನಾಲ್ಕು ದಶಕದ ನಂತರವೂ ಅದರ ಕುರಿತು ಚರ್ಚೆಯಾಗುತ್ತಿರುವುದು ಎಸ್‌.ಎಲ್‌. ಭೈರಪ್ಪನವರ ‘ಪರ್ವ’ದ ಹೆಚ್ಚುಗಾರಿಕೆ. ಮಾನವ ಇತಿಹಾಸದಲ್ಲಿ ಮಹಾಭಾರತದಂತಹ ಘಟನಾವಳಿಗಳು ನಡೆದಿದ್ದರೆ ಹೇಗೆಲ್ಲ ನಡೆದಿರಲು ಸಾಧ್ಯ

ತತ್ವಶಾಸ್ತ್ರ, ಮಿಂಬರಹ

ಭೇದವೆಣಿಸದ ಸಮದರ್ಶಿ

ಭೇದವೆಣಿಸದ ಸಮದರ್ಶಿ ‘ಜ್ಞಾನ-ನಿರ್ಧತ-ಕಲ್ಮಶರು’ (ಜ್ಞಾನದಿಂದ ಶುದ್ಧರಾದವರು) ಮೋಹಬಂಧಗಳಿಂದ ಮೇಲೆದ್ದು ತತ್ವದೆತ್ತರಕ್ಕೆ ಏರುತ್ತಾರೆ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಅಂತಹ ಜ್ಞಾನಿಗಳು ಲೋಕವನ್ನು ಹೇಗೆ ಕಾಣುತ್ತಾರೆ ಎನ್ನುವುದನ್ನು ವಿವರಿಸುತ್ತಾನೆ; ಪಂಡಿತನಾದವನು

ಸಮಾಚಾರ, ಸಾಹಿತ್ಯ

ಸಿಖ್ಖರ ಕೊನೆಯ ಗುರು ಗುರುಗೋವಿಂದ ಸಿಂಹ

ಕಾಶ್ಮೀರದ ಹಿಂದುಗಳನ್ನು ಇಸ್ಲಾಮಿಗೆ ಮತಾಂತರ ಮಾಡುವ ಮೊದಲು ತನ್ನನ್ನು ಮತಾಂತರ ಮಾಡು – ಎಂದು ಮೊಘಲ್ ದೊರೆ ಔರಂಗಜೇಬನಿಗೆ ಸವಾಲೆಸೆದವರು ಸಿಖ್ಖರ ಒಂಬತ್ತನೆಯ ಗುರು ತೇಗ್ ಬಹಾದ್ದೂರ್

ಕಾರ್ಯಕ್ರಮಗಳು, ಸಮಾಚಾರ

ಸಂಗಾತ ೨ನೇ ವರ್ಷಾಚರಣೆ : ೫ ಪುಸ್ತಕಗಳ ಲೋಕಾರ್ಪಣೆ

ಸಂಗಾತ (ತ್ರೈಮಾಸಿಕ ಪತ್ರಿಕೆ) ೨ನೇ ವರ್ಷಾಚರಣೆ ಹಾಗೂ ೫ಪುಸ್ತಕಗಳ ಲೋಕಾರ್ಪಣೆ ಸಮಯ:ಬೆಳಿಗ್ಗೆ ೧೦ಕ್ಕೆ ಉದ್ಘಾಟನೆ,ಪುಸ್ತಕಗಳ ಲೋಕಾರ್ಪಣೆ:ಎಚ್.ಎಸ್.ರಾಘವೇಂದ್ರರಾವ ಸಂಗಾತ ಅವಲೋಕನ:ಮೇಟಿ ಮಲ್ಲಿಕಾರ್ಜುನ; ಉಪಸ್ಥಿತಿ:ಟಿ.ಎಸ್.ಗೊರವರ, ಸಂಪಾದಕರು, ಸಂಗಾತ ತ್ರೈಮಾಸಿಕ ಸಾಹಿತ್ಯಪತ್ರಿಕೆ; ಸಂಗಾತ ಕಥಾ ಬಹುಮಾನ ಪ್ರಧಾನ ಕಾರ್ಯಕ್ರಮ, ಉಪಸ್ಥಿತಿ:ಜಿ.ಪಿ.ಬಸವರಾಜು, ವಿನಯಾ ವಕ್ಕುಂದ.ದಿನಾಂಕ:೦೮/೦೧//೨೦೨೦,ಭಾನುವಾರ ಸ್ಥಳ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನ , ಧಾರವಾಡ. ಕಥಾ ಬಹುಮಾನ ವಿತರಣೆ: ಮಧ್ಯಾನ್ಹ:೧೨.೩೦ ರಿಂದ ೨ ಘಂಟೆ. ಬಹುಮಾನಿತ ಕತೆ:ಜಾಲಗಾರ-ದಾದಾಪೀರ್ ಜೈಮನ್ ಒಪ್ಪಿತ ಕತೆಗಳು:ಹಿಂಡೆಕುಳ್ಳು,ಅಮರೇಶ ಗಿಣಿವಾರ,ಗಾಯದ ಬೆನ್ನು-ಸಂಗನಗೌಡ ಹಿರೇಗೌಡ ೫ ಪುಸ್ತಕಗಳ ಲೋಕಾರ್ಪಣೆ:೧.ಅಕಥ ಕಥಾ(ಕಥಾ ಸಂಕಲನ):ಕೇಶವ ಮಳಗಿ,೨.ಕಥಾಗತ(ಕಥಾ ಸಂಕಲನ):ಮಂಜುನಾಥ ಲತಾ ೩.ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು(ಕಥಾ ಸಂಕಲನ):ಶಾಂತಿ ಕೆ. ಅಪ್ಪಣ್ಣ,೪.ಬ್ರಾಹ್ಮಣ ಕುರುಬ(ಪ್ರಬಂಧಗಳು), ನರಸಿಂಹಮೂರ್ತಿಪ್ಯಾಟಿ.೫.ಒಂದು ಖಾಲಿ ಕುರ್ಚಿ(ಕಥಾ ಸಂಕಲನ): ವಿಜಯ ಹೂಗಾರ್. ಪುಸ್ತಕಗಳ ಕುರಿತು ಮಾತು:ರಂಗನಾಥ ಕಂಟನ ಕುಂಟೆ,ನರಸಿಂಹನೂರ್ತಿ ಹಳೇಹಟ್ಟಿ,ಜಹಾನಂ ಆರಾ ಕೋಳೂರು ಎಲ್ಲರಿಗೂ ಪ್ರೀತಿಯ ಆಹ್ವಾನ

ಕವನ, ಮಿಂಬರಹ

ಮನದಾಗಿನ-ಗದ್ದಲ

ಮನದಾಗಿನ ಗದ್ದಲ ಎದಿಯೊಳಗ ಇದೇನ ಗದ್ದಲ ಎಬ್ಬಿಸಿ ಕದ್ದು ನೋಡತೀ ಕದ್ದು ಮಾತಾಡತೀ ಹೇಳಾಕ ಕೇಳಾಕ ಆಗದ ಅಂಜತಿ ಇದೇನ ನನ್ನೊಳಗ ಗದ್ದಲ ಎಬ್ಬಿಸಿ! ಒಬ್ಬವ ಕೂತು

ಮಿಂಬರಹ, ಲೇಖನಗಳು

ಮಕ್ಕಳಿವರೇನಮ್ಮ…. ನಮ್ಮ?

ಮಕ್ಕಳಿವರೇನಮ್ಮ…. ನಮ್ಮ? ನಾವು ಚಿಕ್ಕವರಿದ್ದಾಗ ಕೂಡು ಕುಟುಂಬಗಳೇ ಹೆಚ್ಚು. ಮನೆಯಲ್ಲಿ ಅಜ್ಜ, ಅಜ್ಜಿ, ಕಾಕಾ, ಕಾಕು, ಅತ್ತೆ… ಅಮ್ಮ ಅಪ್ಪನಂತೂ ಸೈಯೇ ಸೈ. ನಮ್ಮ ಬಾಲ್ಯದಲ್ಲಿ ನಮಗೆ

Scroll to Top