ನಿಮ್ಮ ಜೀವನದಲ್ಲಿ ಸರಳತೆ..
ನಿಮ್ಮ ಜೀವನದಲ್ಲಿ ಸರಳತೆ.. Simple living and high thinking… ಈ ಮಾತು ಬಹಳಷ್ಟು ಜನಜನಿತವಾದದ್ದು. ನಾವೆಲ್ಲ ಚಿಕ್ಕಂದಿನಿಂದಲೂ ಗಾಂಧೀಜಿಯವರ ಬಗೆಗೆ ಜನಜನಿತವಾಗಿದ್ದ ಈ ಮಾತುಗಳನ್ನೇ ಕೇಳಿ […]
ನಿಮ್ಮ ಜೀವನದಲ್ಲಿ ಸರಳತೆ.. Simple living and high thinking… ಈ ಮಾತು ಬಹಳಷ್ಟು ಜನಜನಿತವಾದದ್ದು. ನಾವೆಲ್ಲ ಚಿಕ್ಕಂದಿನಿಂದಲೂ ಗಾಂಧೀಜಿಯವರ ಬಗೆಗೆ ಜನಜನಿತವಾಗಿದ್ದ ಈ ಮಾತುಗಳನ್ನೇ ಕೇಳಿ […]
ಮೈಸೂರಿನಲ್ಲಿ ಉತ್ತರಾದಿ ಸಂಗೀತವನ್ನು ಕಲಿಸುವ ಜನಪ್ರಿಯ ಶಾಲೆ ‘ಸ್ವರ ಸಂಕುಲ’. ಸಂಗೀತವನ್ನು ಕಲಿಸುವುದರ ಜೊತೆಗೆ ಅದು ನಿಯತವಾಗಿ ಸಂಗೀತ ಕಛೇರಿಗಳನ್ನೂ ಏರ್ಪಡಿಸಿ, ವಿದ್ಯಾರ್ಥಿಗಳು ‘ಕೇಳ್ಮೆ’ಯನ್ನು ಬೆಳಸಿಕೊಳ್ಳಲೂ ಅವಕಾಶ
ಸಂಭ್ರಮಾಚರಣೆಯ ಶುಭಾರಂಭ ಹಾಗೂ ‘ಅಕ್ಷರ ಪಯಣ-೬೦’ ಮಾಲಿಕೆಯ ಹನ್ನೆರೆಡು ಅನುವಾದಿತ ಕೃತಿಗಳ ಲೋಕಾರ್ಪಣೆ ಅಧ್ಯಕ್ಷತೆ:ಡಾ.ಜಿ.ರಾಮಕೃಷ್ಣ ಕೃತಿಗಳ ಲೋಕಾರ್ಪಣೆ:ಡಾ.ಬರಗೂರು ರಾಮಚಂದ್ರಪ್ಪ ಕೃತಿಗಳ ಪರಿಚಯ:ಡಾ.ಎಚ್.ಎಸ್.ಗೋಪಾಲರಾವ್,ಶ್ರೀಮತಿ ನೇಮಿಚಂದ್ರ,ಡಾ.ಎಚ್.ಜಿ.ಜಯಲಕ್ಷ್ಮಿ ಸ್ಥಳ:ಶ್ರೀ ಕೃಷ್ಣರಾಜ ಪರಿಷನ್ಮಂದಿರ,ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ,ಬೆಂಗಳೂರು-೫೬೦ ೦೧೮ ದಿನಾಂಕ:೨೭/೭/೨೦೧೯ ಶನಿವಾರ ಸಂಜೆ ೪.೩೦ಕ್ಕೆ ಎ.ರಮೇಶ ಉಡುಪ,ಕಾರ್ಯನಿರ್ವಾಹಕ ನಿರ್ದೇಶಕ; ಡಾ:ಸಿದ್ದನಗೌಡ ಪಾಟೀಲ,ವ್ಯವಸ್ಥಾಪಕ ನಿರ್ದೇಶಕ ಕೃತಿಗಳ ಅನುವಾದಕರು ಹಾಗೂ ಶೀರ್ಷಿಕೆಗಳು:- ಡಾ:ಸಿ.ಬಿ.ಕಮತಿ(ಸ್ವಾತಂತ್ರ್ಯೋತ್ತರ ಭಾರತ-ಇಂಗ್ಲೀಷ್ ಮೂಲ) ಶ್ರೀ ಚಂದ್ರಕಾಂತ ಪೋಕಳೆ(೧.ಲೋಕರಾಜ ಸಯಾಜಿರಾವ ಗಾಯಕವಾಡ, ಧರ್ಮ:ಮಾನವ ಸಂಸ್ಕೃತಿ ಮತ್ತು ವಿಕಾಸ-ಮರಾಠಿ ಮೂಲ) ಶ್ರೀ ಪ್ರದೀಪಕುಮಾರ ಶೆಟ್ಟಿ ಕೆ.(ಹಿಂದೂ ಅಸ್ಮಿತೆಗಾಗಿ ಹುಡುಕಾಟ-ಇಂಗ್ಲೀಷ ಮೂಲ) ಶ್ರೀ ಕಲೀಂ ಭಾಷ (ಅಶ್ವಾಖ್ ಉಲ್ಲಖಾನ್-ಹಿಂದಿ ಮೂಲ) ಶ್ರೀಮತಿ ಎ.ಜ್ಯೋತಿ(ಕೃಷಿ ಬಿಕ್ಕಟ್ಟು ಮತ್ತು ಅದರ ಪರಿಹಾರ-ಇಂಗ್ಲೀಷ ಮೂಲ) ಡಾ:ಜೆ.ಎಸ್.ಕುಸುಮಗೀತ(ಒಂದು ಅರ್ಥಪೂರ್ಣ ಸತ್ಯ-ಹಿಂದಿ ಮೂಲ) ಶ್ರೀಡಿ.ಜಿ.ಮಲ್ಲಿಕಾರ್ಜುನ(ರಸ್ಕಿನ್ ಬಾಂಡ ಕತೆಗಳು-ಇಂಗ್ಲೀಷ ಮೂಲ) ಶ್ರೀ ಕೆ. ಪ್ರಭಾಕರನ್(ನೂರು ಸಿಂಹಾಸನಗಳು-ಮಲಯಾಳಂ ಮೂಲ) ಶ್ರೀಮತಿ ಗೀತಾ ಶಣೈ(ಕಾಳಿಗಂಗಾ-ಕೊಂಕಣಿ ಮೂಲ)
ಕಾಮಧೇನು….! ಸಮುದ್ರಮಥನದ ಸಮಯದಲ್ಲಿ ಕ್ಷೀರಸಮುದ್ರದಿಂದ ಉದ್ಭವವಾದ ವಸ್ತುಗಳಲ್ಲಿ ಕಾಮಧೇನುವೂ ಒಂದು ಎಂದು ನಮ್ಮ ಪುರಾಣಗಳು ಹೇಳುತ್ತವೆ. ದೇವತೆಗಳು ಮೊದಲು ಸಪ್ತರ್ಷಿಗಳಿಗೆ ದಾನವಾಗಿ ಕೊಟ್ಟಿದ್ದು, ನಂತರ ದೇವತೆಗಳ ರಾಜನಾದ
ಅದು ಎಲ್ಲರಿಗೂ ಅತೀ ಕುತೂಹಲ ತುಂಬಿರುವ ಮುಂಜಾನೆ ೨೧ ಜುಲೈ ೨೦೧೯*ಗೋಕಾಕ್ ಫಾಲ್ಸ್ ಗೋಕಾಕ್ ಫಾಲ್ಸ್*..ನಾವೆಲ್ಲರೂ ರವಿವಾರ ಕಣ್ಣು ತೆಗೆದಾಗ ಮುಂಜ ಮುಂಜಾನೆ ೪:30 ಆಗಿತ್ತು ಎಲ್ಲರೂ
ಒಂದು ನದಿ; ಅದರಲ್ಲೊಂದು ಹಳ್ಳ. ಅಲ್ಲಿ ಮೂರು ಮೀನುಗಳು ವಾಸವಾಗಿದ್ದವು. ಒಂದು ದಿನ ಮೀನುಗಾರನೊಬ್ಬ ಆ ನದಿಯ ಸಮೀಪಕ್ಕೆ ಬಂದ. ಇದನ್ನು ಆ ಮೂರು ಮೀನುಗಳಲ್ಲಿ ಒಂದು
ಈ ಶಹರದಲಿ ಈ ಗೋಡೆಗಳು ಕೇವಲ ಈ ಗೋಡೆಗಳು ಈ ಗೋಡೆಗಳು ಮಾತ್ರ ನನ್ನವೇ ಇಷ್ಟೊಂದು ಗೋಡೆಗಳ ಬಿಟ್ಟುಬಂದೆ ಊರಿಂದ ಊರಿಗೆ ಬೆನ್ನ ಹಿಂದೆ ಬಣ್ಣಹಚ್ಚಿದ ಗೋಡೆ,
ಪ್ರೇಮ ಚುಂಬನ ಪ್ರೇಮ- ಚುಂಬನವಿಂದು ಮಾರಾಟ ಸರಕು.. ಎಲ್ಲರಿಗೂ ಅವರವರ ಪ್ರಚಾರ ಬೇಕು. ಎಷ್ಟೊಂದು ಪ್ರಶ್ನೆಗಳು ಭಾರತದ ಮುಂದೆ… ಕಾಳುಗಳ ತೂರಿಸಿ ಹೊಟ್ಟಿನಾ ಹಿಂದೆ… ಪ್ರತಿಮೆ ಒಬ್ಬೊಬ್ಬ
ಎಲ್ಲ ಕುಲಗಳಲ್ಲೂ ಮಹಾಸ್ತ್ರೀಪುರುಷರು ವರ್ಣವ್ಯವಸ್ಥೆಯ ಆಶ್ರಯದಲ್ಲಿ ಎಲ್ಲ ಕುಲವೃತ್ತಿಯವರೂ ಲೌಕಿಕವಾಗಿಯೂ ಪಾರಮಾರ್ಥಿಕವಾಗಿಯೂ ವಿಕಾಸವಾಗುತ್ತಲೇ ಇದ್ದರು ಎನ್ನುವುದಕ್ಕೆ ಉದಾಹರಣೆಗಳನ್ನು ನೋಡುತ್ತಿದ್ದೆವು. 15ನೇ ಶತಮಾನದಲ್ಲಿ ಪ್ರಯಾಗದಲ್ಲಿದ್ದ ಬ್ರಾಹ್ಮಣ ಸಂತ ರಾಮಾನಂದರ
ಶಂಬೂಕವಧೆ (ಕಥಾಸಂಕಲನ) ಲೇ: ಬುಳುಸಾಗರ ಪಾಂಡುರಂಗಯ್ಯ ಪ್ರ: ನಿವೇದಿತ ಪ್ರಕಾಶನ ಮೊ: 94487 33323 ಈ ಕಥಾಸಂಕಲನದಲ್ಲಿರುವ ‘ಶಂಬೂಕವಧೆ’ ಕನ್ನಡದಲ್ಲೇ ಅತ್ಯಂತ ವಿಶಿಷ್ಟ ಕಥೆ ಎನ್ನಬಹುದು. ಇದೇ