ಯಕ್ಷ ಕೋಗಿಲೆ -ನೆನಪುಗಳ ಮೆರವಣಿಗೆ
ಯಕ್ಷಗಾನದ ಯುಗ ಪ್ರವರ್ತಕ, ಗಾನ ಕೋಗಿಲೆ ಎಂದು ಪ್ರಸಿದ್ಧರಾದವರು ಕಂಚಿನ ಕಂಠದ ಕಾಳಿಂಗ ನಾವಡರು. ಯಕ್ಷರಂಗದಲ್ಲಿ ಕೆಲವೇ ವರ್ಷ ಮಿಂಚಿ ಮರೆಯಾದರೂ ಹೊಸ ಕ್ರಾಂತಿಯನ್ನೇ ಮಾಡಿದವರು. ಅವರು […]
ಯಕ್ಷಗಾನದ ಯುಗ ಪ್ರವರ್ತಕ, ಗಾನ ಕೋಗಿಲೆ ಎಂದು ಪ್ರಸಿದ್ಧರಾದವರು ಕಂಚಿನ ಕಂಠದ ಕಾಳಿಂಗ ನಾವಡರು. ಯಕ್ಷರಂಗದಲ್ಲಿ ಕೆಲವೇ ವರ್ಷ ಮಿಂಚಿ ಮರೆಯಾದರೂ ಹೊಸ ಕ್ರಾಂತಿಯನ್ನೇ ಮಾಡಿದವರು. ಅವರು […]
ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಮೈಸೂರು ಸಾಹಿತ್ಯ ಪ್ರಕಾಶನ,ಹುಬ್ಬಳ್ಳಿ ಮತ್ತು ಸ್ನೇಹ ಪ್ರತಿಷ್ಠಾನ ಧಾರವಾಡ ಇವರು ಆಯೋಜಿಸಿರುವ, ಒಂದು ವಿಶೇಷ ಕಾರ್ಯಕ್ರಮ! ಎಸ್.ಎಲ್.ಭೈರಪ್ಪನವರ ಆವರಣ ೫೦ಕ್ಕೂ ಹೆಚ್ಚು ಮುದ್ರಣ ಕಂಡ ಸಂದರ್ಭ! ಸೃಜನಾ ರಂಗಮಂದಿರ, ಕರ್ನಾಟಕ ಕಾಲೇಜ ಆವರಣ,ಧಾರವಾಡ ಭಾನುವಾರ ೨೫-೮-೨೦೧೯,ಬೆಳಿಗ್ಗೆ೧೦.೩೦, ಎಲ್ಲರಿಗೂ ಸ್ವಾಗತ ——————————————————————————— ಬಿಡುಗಡೆಯಾಗಲಿರುವ ಕೃತಿಗಳು:-ಪ್ರೇಮಶೇಖರವರ – ಅಡವಿಯ ಹುಡುಗಿ(ಬೆಡ್ ಟೈಂ ಸ್ಟೋರೀಸ್), ಗತ ಗತಿ(ಕಾದಂಬರಿ),ಕಾಗದದ ದೋಣಿಗಳು(ಕತೆಗಳು),ಖೆಡ್ಡಾ(ಬೆಡ್ ಟೈಂ ಸ್ಟೋರೀಸ್), ಬೊಳ್ಳೊಣಕಯ್ಯಾ(ಕಾದಂಬರಿ). ಸಂಪನ್ನಮುತಾಲಿಕರವರ – ಭರದ್ವಾಜ(ಕಾದಂಬರಿ),ತಥಾಗತ(ಕಾದಂಬರಿ). ಯಂಡಮೂರಿ ವೀರೇಂದ್ರನಾಥರ -ದಿಂಬಿನಡಿಯಲ್ಲಿ ವಿಷಸರ್ಪ(ಕಾದಂಬರಿ), ಜಡಿಮಳೆಯ ರಾತ್ರಿ(ಕಾದಂಬರಿ) ಆವರಣ-೫೦!ಮತ್ತು ಕಥೆ- ಕಾದಂಬರಿಗಳ ಹಬ್ಬ! ಸಂವಾದ :೧-೧೦.೩೦:- ಆವರಣ:ಕನ್ನಡ ಕಾದಂಬರಿ ಪ್ರಪಂಚದ ಸಂಭ್ರಮ-ಶ್ರೀ ಶ್ರೀಧರ ಹೆಗಡೆ ಭದ್ರನ್ ಆವರಣ: ನೈಜ ಇತಿಹಾಸ ಪ್ರಜ್ಞೆ -ಶ್ರೀ ಸಂಪನ್ನ ಮುತಾಲಿಕ
ಹೆಣ್ಣು ಪಾರಿವಾಳವೊಂದು ದಿನಸಿ ವ್ಯಾಪಾರಿಯ ಮನೆಯಲ್ಲಿ ಗೂಡು ಕಟ್ಟಿತ್ತು. ಅದು ಒಂಟಿಯಾಗಿತ್ತು. ಆ ಪಾರಿವಾಳವು ತನಗೆ ಬೇಕಾದ ಆಹಾರಕ್ಕಾಗಿ ದಿನಸಿ ವ್ಯಾಪಾರಿಯ ಅಂಗಡಿಗೆ ಹೋಗಿ ಹೆಕ್ಕಿ, ಗೂಡಿಗೆ
ದೇಹದ ಕಣಕಣವೂ ನೃತ್ಯಕ್ಕೆ ಸ್ಪಂದಿಸಬೇಕೆಂದರೆ ದೇಹ-ಮನಸಿನ ನಡುವೆ ಆ ಸಮನ್ವಯತೆಯನ್ನು ಸಾಧಿಸಬೇಕು. ಅದಕ್ಕಾಗಿ ತಿನ್ನುವ ಆಹಾರ, ತಳಿಯುವ ಆಲೋಚನೆ, ದೇಹದ ಚಲನವಲನದಲ್ಲೂ ಶಿಸ್ತು ಮೂಡಬೇಕು ಎನ್ನುವ
ಕನ್ನಡದಲ್ಲಿ ಸಿನಿಮಾ ಕುರಿತ ಕೃತಿಗಳು ವಿರಳಾತಿವಿರಳ ಎನ್ನುವಷ್ಟು ಕಡಿಮೆ. ಅದರಲ್ಲಿಯೂ ಒಂದು ಸಿನಿಮಾದ ಕಟ್ಟುವಿಕೆಯನ್ನು ನಿರ್ದೇಶಕನ ಕಣ್ಣಿನಲ್ಲಿ ಕಾಣಿಸುವ ‘ಪ್ರಾಕ್ಟಿಕಲ್’ ಕೃತಿಗಳು ಇನ್ನೂ ಕಮ್ಮಿ. ಗಿರೀಶ ಕಾಸರವಳ್ಳಿ
ಯಾವ ಹಾದಿಯಿಂದ ಹಾದರೂ ಕಾಣುತ್ತದೆಆ ಕಿಡಕಿಯ ಸರಳುಗಳೊಳಗೆ ಪುಟ್ಟ ನಕ್ಷತ್ರವೊಂದು ಜೋತುಬಿದ್ದಿದೆ ಜಂಗುತಿಂದು ಮೈ ಉದುರಿಸಿಕೊಳ್ಳುತ್ತಿದ್ದ ಕಿಡಕಿ ತಾನು ಉಸಿರು ಹಿಡಿದದ್ದೇ ಆ ಮೃಣ್ಮಯ ಬೆರಗಿಗೆ ಎಂಬಂತೆ
ಜಾಗತೀಕರಣ ನಮ್ಮ ಮನೆ ಬಾಗಿಲಿಗೆ ಬರುವುದು ಎಂದರೇನು? ನಮ್ಮ ಬದುಕು ತಟ್ಟುವುದು ಎಂದರೇನು ಮೈಸೂರಿನ ‘ಪ್ರಜಾವಾಣಿ’ ಛಾಯಾಗ್ರಾಹಕಿ ಬಿ.ಆರ್.ಸವಿತಾ ಅವರ ಈ ಚಿತ್ರ-ಕತೆ ಓದಿದರೆ ಛಾಯಾಗ್ರಾಹಕರ ಕಣ್ಣು
ರಾಜ್ಯದಲ್ಲೀಗ ಮಳೆ, ಮಹಾಪೂರದ್ದೇ ಸದ್ದು. ಅದರೆ ಈ ಹೊತ್ತಿನಲ್ಲೂ ‘ಪ್ರಜಾವಾಣಿ’ಯ ಕೊಪ್ಪಳ ಜಿಲ್ಲಾ ಛಾಯಾಗ್ರಾಹಕ ಭರತ್ ಕಂದಕೂರ ಅವರಿಗೆ ಸತತ ಬರಗಾಲದಿಂದ ಕಂಗಾಲಾಗಿರುವ ತಮ್ಮ ಜಿಲ್ಲೆಯ ಬಿರುಕುಬಿಟ್ಟ
ಅಲ್ಲೊಂದು ಊರು; ಆ ಊರಿನಲ್ಲೊಬ್ಬ ಕುರುಬನಿದ್ದ; ಬಡವ; ಆದರೆ ಪ್ರಾಮಾಣಿಕ. ಅವನಲ್ಲಿ ನಾಯಿ ಒಂದಿತ್ತು; ಅದು ತುಂಬ ಬುದ್ಧಿವಂತ ನಾಯಿ. ಒಮ್ಮೆ ಆ ಕುರುಬನಿಗೆ ಹಣಕಾಸಿನ ಬಿಕ್ಕಟ್ಟು
ಮಂತ್ರಾಲಯ: ಇಂದು ಪ್ರಪಂಚದಾದ್ಯಂತ ಪ್ರಸಿದ್ಧಿಯನ್ನು ಪಡೆದಿರುವ ತೀರ್ಥಕ್ಷೇತ್ರ. ಜಾತಿ–ಮತಗಳ ಗೊಡವೆಯಿಲ್ಲದೆ ಎಲ್ಲರಿಗೂ ಪವಿತ್ರಕ್ಷೇತ್ರ ಎನಿಸಿರುವ ಈ ಕ್ಷೇತ್ರಕ್ಕೆ ಇಂಥದೊಂದು ಶಕ್ತಿ ಒದಗಿದ್ದು ರಾಘವೇಂದ್ರಸ್ವಾಮಿಗಳಿಂದ (1595–1671). ಅವರು ಭಕ್ತರ