Author name: Pramod LNS

ಕಾರ್ಯಕ್ರಮಗಳು, ಸಮಾಚಾರ, ಸಾಹಿತ್ಯ

ನವಕರ್ನಾಟಕ ೬೦ರ ಸಂಭ್ರಮ

ಸಂಭ್ರಮಾಚರಣೆಯ ಶುಭಾರಂಭ ಹಾಗೂ ‘ಅಕ್ಷರ ಪಯಣ-೬೦’ ಮಾಲಿಕೆಯ ಹನ್ನೆರೆಡು ಅನುವಾದಿತ ಕೃತಿಗಳ ಲೋಕಾರ್ಪಣೆ ಅಧ್ಯಕ್ಷತೆ:ಡಾ.ಜಿ.ರಾಮಕೃಷ್ಣ ಕೃತಿಗಳ ಲೋಕಾರ್ಪಣೆ:ಡಾ.ಬರಗೂರು ರಾಮಚಂದ್ರಪ್ಪ ಕೃತಿಗಳ ಪರಿಚಯ:ಡಾ.ಎಚ್.ಎಸ್.ಗೋಪಾಲರಾವ್,ಶ್ರೀಮತಿ ನೇಮಿಚಂದ್ರ,ಡಾ.ಎಚ್.ಜಿ.ಜಯಲಕ್ಷ್ಮಿ ಸ್ಥಳ:ಶ್ರೀ ಕೃಷ್ಣರಾಜ ಪರಿಷನ್ಮಂದಿರ,ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ,ಬೆಂಗಳೂರು-೫೬೦ ೦೧೮ ದಿನಾಂಕ:೨೭/೭/೨೦೧೯ ಶನಿವಾರ ಸಂಜೆ ೪.೩೦ಕ್ಕೆ ಎ.ರಮೇಶ ಉಡುಪ,ಕಾರ್ಯನಿರ್ವಾಹಕ ನಿರ್ದೇಶಕ; ಡಾ:ಸಿದ್ದನಗೌಡ ಪಾಟೀಲ,ವ್ಯವಸ್ಥಾಪಕ ನಿರ್ದೇಶಕ ಕೃತಿಗಳ ಅನುವಾದಕರು ಹಾಗೂ ಶೀರ್ಷಿಕೆಗಳು:- ಡಾ:ಸಿ.ಬಿ.ಕಮತಿ(ಸ್ವಾತಂತ್ರ್ಯೋತ್ತರ ಭಾರತ-ಇಂಗ್ಲೀಷ್ ಮೂಲ) ಶ್ರೀ ಚಂದ್ರಕಾಂತ ಪೋಕಳೆ(೧.ಲೋಕರಾಜ ಸಯಾಜಿರಾವ ಗಾಯಕವಾಡ, ಧರ್ಮ:ಮಾನವ ಸಂಸ್ಕೃತಿ ಮತ್ತು ವಿಕಾಸ-ಮರಾಠಿ ಮೂಲ) ಶ್ರೀ ಪ್ರದೀಪಕುಮಾರ ಶೆಟ್ಟಿ ಕೆ.(ಹಿಂದೂ ಅಸ್ಮಿತೆಗಾಗಿ ಹುಡುಕಾಟ-ಇಂಗ್ಲೀಷ ಮೂಲ) ಶ್ರೀ ಕಲೀಂ ಭಾಷ (ಅಶ್ವಾಖ್ ಉಲ್ಲಖಾನ್-ಹಿಂದಿ ಮೂಲ) ಶ್ರೀಮತಿ ಎ.ಜ್ಯೋತಿ(ಕೃಷಿ ಬಿಕ್ಕಟ್ಟು ಮತ್ತು ಅದರ ಪರಿಹಾರ-ಇಂಗ್ಲೀಷ ಮೂಲ) ಡಾ:ಜೆ.ಎಸ್.ಕುಸುಮಗೀತ(ಒಂದು ಅರ್ಥಪೂರ್ಣ ಸತ್ಯ-ಹಿಂದಿ ಮೂಲ) ಶ್ರೀಡಿ.ಜಿ.ಮಲ್ಲಿಕಾರ್ಜುನ(ರಸ್ಕಿನ್ ಬಾಂಡ ಕತೆಗಳು-ಇಂಗ್ಲೀಷ ಮೂಲ) ಶ್ರೀ ಕೆ. ಪ್ರಭಾಕರನ್(ನೂರು ಸಿಂಹಾಸನಗಳು-ಮಲಯಾಳಂ ಮೂಲ) ಶ್ರೀಮತಿ ಗೀತಾ ಶಣೈ(ಕಾಳಿಗಂಗಾ-ಕೊಂಕಣಿ ಮೂಲ) […]

ಸಮಾಚಾರ, ಸಾಹಿತ್ಯ

“ಶಂಬೂಕವಧೆ, ಪತ್ರಿಕೋದ್ಯಮ ಮತ್ತು ವಾಸ್ತವ”,

ಶಂಬೂಕವಧೆ (ಕಥಾಸಂಕಲನ) ಲೇ: ಬುಳುಸಾಗರ ಪಾಂಡುರಂಗಯ್ಯ ಪ್ರ: ನಿವೇದಿತ ಪ್ರಕಾಶನ ಮೊ: 94487 33323 ಈ ಕಥಾಸಂಕಲನದಲ್ಲಿರುವ ‘ಶಂಬೂಕವಧೆ’ ಕನ್ನಡದಲ್ಲೇ ಅತ್ಯಂತ ವಿಶಿಷ್ಟ ಕಥೆ ಎನ್ನಬಹುದು. ಇದೇ

ಸಮಾಚಾರ, ಸಾಹಿತ್ಯ

“ನಿವಾಳಿಸಿ ಬಿಟ್ಟ ಕೋಳಿ”,

“ನಿವಾಳಿಸಿ ಬಿಟ್ಟ ಕೋಳಿ”, ‘ನಿಮ್ಮಿಯ ತಲೆಗೆ ನಿವಾಳಿಸಿ ಬಿಟ್ಟಿದ್ದ ಕೋಳಿ ಸತ್ತು ಹೋಯಿತಲ್ಲ!’ ಎಂದು ಕಾವೇರಮ್ಮ ತನ್ನ ಮನೆಯಲ್ಲಿ ನಡೆದ ಘಟನೆಯನ್ನು ಇಷ್ಟುದ್ದದ ಪೀಠಿಕೆಯ ಮೂಲಕ ಹೇಳಲಾರಂಭಿಸಿದರು.

ಸಮಾಚಾರ, ಸಾಹಿತ್ಯ

“ಕಪಾಟು: ಕೊಳ್ಳದ ಹಾದಿ, ನಾಡಿಮಿಡಿತ ಪುಸ್ತಕಗಳ ಓದು”,

“ಕಪಾಟು: ಕೊಳ್ಳದ ಹಾದಿ, ನಾಡಿಮಿಡಿತ ಪುಸ್ತಕಗಳ ಓದು”, ಕೊಳ್ಳದ ಹಾದಿ ಇದು ಲೇಖಕರ ನಾಲ್ಕನೇ ಕಥಾ ಸಂಕಲನ. ಐದಾರು ವರ್ಷಗಳಲ್ಲಿ ಬರೆದ ಕಥೆಗಳು ಇದರಲ್ಲಿವೆ. ಧರ್ಮ, ಸ್ವಾರ್ಥ,

ಸಮಾಚಾರ, ಸಾಹಿತ್ಯ

“ನಮಸ್ಕಾರ ಶ್ರೀಕೃಷ್ಣನಿಗೆ…”,

ಗುಡಿಸಲಲ್ಲೂ ಮಹಲಿನಲ್ಲೂ ಅಮ್ಮಂದಿರಿಗೆ ತಮ್ಮ ಕಂದರಲ್ಲಿ ಇಂದಿಗೂ ಕಾಣುವ ಏಕೈಕ ಬಿಂಬ ಮುದ್ದು ಗೋವಿಂದನೆಂಬ ಕಣ್ಣಗೊಂಬೆಗೆ-ನಮಸ್ಕಾರ ಶ್ರೀಕೃಷ್ಣನಿಗೆ. ಎರೆಮಣ್ಣಿನ ಬಣ್ಣದಲ್ಲೂ ಸೌಂದರ್ಯದ ಸೂಜಿಗಲ್ಲು ಉಂಟು ಎಂದು ತೋರಿದ

ಕಾರ್ಯಕ್ರಮಗಳು, ಸಮಾಚಾರ

ಮುದ್ರಣದ ವಿವಿಧ ಆಯಾಮಗಳು, ಒಂದು ಚರ್ಚೆ

ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ,ಬೆಂಗಳೂರು ಮುದ್ರಣದ ವಿವಿಧ ಆಯಾಮಗಳು, ಒಂದು ಚರ್ಚೆ ದಿನಾಂಕ:೨೫.೦೭.೨೦೧೯, ಬೆಳಿಗ್ಗೆ೧೦.೩೦ ಸ್ಥಳ:ನಯನ ರಂಗಮಂದಿರ,ಜೆ.ಸಿ.ರಸ್ತೆ,ಕನ್ನಡ ಭವನ,ಬೆಂಗಳೂರು ಉದ್ಘಾಟನೆ:ಪ್ರೊ.ಎಂ.ಎಚ್.ಕೃಷ್ಣಯ್ಯ,ಹೆಸರಾಂತ ಸಾಹಿತಿಗಳು ಮುಖ್ಯಅತಿಥಿಗಳು:ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ

ಕಾರ್ಯಕ್ರಮಗಳು, ಸಮಾಚಾರ

ಮುದ್ರಣದ ವಿವಿಧ ಆಯಾಮಗಳು, ಒಂದು ಚರ್ಚೆ

ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ,ಬೆಂಗಳೂರು ಮುದ್ರಣದ ವಿವಿಧ ಆಯಾಮಗಳು, ಒಂದು ಚರ್ಚೆ ದಿನಾಂಕ:೨೫.೦೭.೨೦೧೯, ಬೆಳಿಗ್ಗೆ೧೦.೩೦ ಸ್ಥಳ:ನಯನ ರಂಗಮಂದಿರ,ಜೆ.ಸಿ.ರಸ್ತೆ,ಕನ್ನಡ ಭವನ,ಬೆಂಗಳೂರು ಉದ್ಘಾಟನೆ:ಪ್ರೊ.ಎಂ.ಎಚ್.ಕೃಷ್ಣಯ್ಯ,ಹೆಸರಾಂತ ಸಾಹಿತಿಗಳು ಮುಖ್ಯಅತಿಥಿಗಳು:ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ

Scroll to Top