Author name: Pramod LNS

ಕಾರ್ಯಕ್ರಮಗಳು, ಸಂಗೀತ, ಸಮಾಚಾರ

ಗಾನಕಲಾ ಪರಿಷತ್ತಿಗೆ ಸುವರ್ಣ ಗರಿ

ಕರ್ನಾಟಕ ಗಾನಕಲಾ ಪರಿಷತ್ತಿನ ಸುವರ್ಣ ಮಹೋತ್ಸವ ಸಂಗೀತ ಸಮ್ಮೇಳನವು 16 ದಿನಗಳ ಕಾಲ (ಫೆ.1ರಿಂದ 16ರವರೆಗೆ) ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ‘ಕಲಾವಿದರಿಂದ ಕಲಾವಿದರಿಗಾಗಿ ಇರುವ ಏಕೈಕ ಸಂಸ್ಥೆ’ […]

ಕಲೆ, ಕಾರ್ಯಕ್ರಮಗಳು, ಸಮಾಚಾರ

ನೃತ್ಯಾರಾಧನಾ ೨೦೨೦

ಕಲಾರ್ಪಣ ನೃತ್ಯ ಕಲಾ ಕೇಂದ್ರ ಅರ್ಪಿಸುವ ನೃತ್ಯಾರಾಧನಾ ೨೦೨೦ ವಾರ್ಷಿಕ ಭರತನಾಟ್ಯ ನೃತ್ಯಮಹೋತ್ಸವ . ಅಧ್ಯಕ್ಷತೆ: ಶ್ರೀಯುತ ದಿವಾಕರ ಹೆಗಡೆ, ಕಾರ್ಯಕ್ರಮ ನಿರ್ವಹಣಾಧಿಕಾರಿ ಆಕಾಶವಾಣಿ , ಮೈಸೂರು ಹಾಗೂ ಕರ್ನಾಟಕ

ಸಮಾಚಾರ, ಸಾಹಿತ್ಯ

ಸ್ವರ್ಗದ ಟಪಾಲು ಕಚೇರಿ

ಸ್ವರ್ಗ ಅನ್ನುವುದೊಂದಿದೆಯಾ ಇರುವುದನ್ನು ಇಲ್ಲ ಅಂತಲೋ ಇಲ್ಲದುದ ಇದೆ ಅಂತಲೋ ಹೇಗೆ ಹೇಳುವುದು ಮತ್ತು ಹಾಗೆ ಹೇಳಲು ನಾನು ಯಾರು ಹೌದು ಸ್ವರ್ಗದಲ್ಲಿ ಟಪಾಲು ಕಚೇರಿ ಇದೆ

ಸಮಾಚಾರ, ಸಾಹಿತ್ಯ

ಮಾನಿನಿಯರ ಮನದೊಳಗೆ

ನದಿ ಮೂಲ ಋಷಿ ಮೂಲ’ ಹುಡುಕೋ ಕೆಲಸ ಮಾಡಬಾರದು ಅಂತಾರೆ.. ಹಾಗೆಯೇ ಸೃಷ್ಟಿಯ ರಹಸ್ಯಮಯ ವಿಷಯಗಳಲ್ಲಿ, ಹೆಣ್ಣಿನ ಮನಸ್ಸನ್ನೂ, ಹತಾಶೆಯಿಂದಲೋ, ತಮಾಷೆಯಿಂದಲೋ ಸೇರಿಸಿದ ಮಹನೀಯರೂ ಇದ್ದಾರೆ. ವಿಶ್ವದಲ್ಲಿ

ಸಮಾಚಾರ, ಸಾಹಿತ್ಯ

ಅಗ್ನಿಪಥಿಕೆ ನಿವೇದಿತಾ

ಸ್ವಾಮಿ ವಿವೇಕಾನಂದರ ಶಿಷ್ಯತ್ವವನ್ನು ಸ್ವೀಕರಿಸಿ ಭಾರತಕ್ಕೆ ಬಂದು ಇಲ್ಲಿಯವರೇ ಆಗಿ, ಇಲ್ಲಿನ ಸಾಂಸ್ಕೃತಿಕ ಪರಂಪರೆಯೊಡನೆ ತಾದಾತ್ಮ್ಯ ಸಿದ್ಧಿಸಿಕೊಂಡು ಸಾರ್ವಜನಿಕ ಜೀವನದ ಎಲ್ಲ ಅಂಗಗಳಲ್ಲಿ ತಮ್ಮನ್ನು ಸಂಪೂರ್ಣ ವಿಲೀನಗೊಳಿಸಿಕೊಂಡವರು

ಸಮಾಚಾರ, ಸಾಹಿತ್ಯ

ಎದೆಯ ಸಂವಿಧಾನ

ನೆಲದ ಕೇಡೆಲ್ಲ ಲಾವಾ ಆಗಿ ಹೊರಚಿಮ್ಮಿದಾಗ ಸಬರಮತಿ ಬೆಂಕಿ ನದಿಯಾದದ್ದಿದೆ; ಗೋಧರೆಯ ನೆಲ ಹೊತ್ತುರಿದು ಗುಲಬರ್ಗ್ ಕರಕಲಾದದ್ದೂ ಇದೆ. ವರ್ಷ ಪೂರ್ಣವಾಗಲು ಎಲ್ಲ ಋತುಗಳನ್ನೂ ಅನುಭವಿಸಬೇಕಷ್ಟೇ. ಆದರೆ,

ಕಾರ್ಯಕ್ರಮಗಳು, ನಾಟಕಗಳ, ಸಮಾಚಾರ

ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ

ಜಗತ್ತನ್ನೇ ಗೆದ್ದು ಸರ್ವಾಧಿಕಾರಿಯಾಗುವ ಮಹತ್ವಕಾಂಕ್ಷಿಯಾಗಿದ್ದ ಅಡಾಲ್ಫಹಿಟ್ಲರ್,ಅಣುಬಾಂಬ್ ತಯಾರಿಸುವ ರಹಸ್ಯ ತಿಳಿದುಕೊಂಡು ಜಪಾನನಿಂದ ತಿರುಗಿ ಬರುವಾಗ ದುರ್ದೈವದಿಂದ  ಭೂಸ್ಪರ್ಶ ಮಾಡುವ ಕಾಲ್ಪನಿಕ ಸ್ಥಳವೇ ”ಬೊಂಬಿಲವಾಡಿ”.ಮುಕ್ಕಾಂ ಪೋಸ್ಟ ಬೊಂಬಿಲವಾಡಿ, ಈ ಹಾಸ್ಯಪೂರಿತ ನಾಟಕದಲ್ಲಿ,ಹಿಟ್ಲರ್,ಅಲ್ಲಿಯ ಆರಕ್ಷಕ ಠಾಣೆಯ ತಂತಿರಹಿತ ದೂರವಾಣಿಯನ್ನು ಬಳಸುವ ವಿಫಲ ಪ್ರಯತ್ನ ಮಾಡುವ ಸಂದರ್ಭದಲ್ಲಿ, ನಾಟಕ ಕಂಪನಿಗೆ ರವಾನಿಸಲ್ಪಟ್ಟು, ಕಂಪನಿಯ ಮುಖ್ಯಸ್ಥನು ಹಿಟ್ಲರ್ ನನ್ನು ಬಚ್ಚಿಟ್ಟ ಆರೋಪಕ್ಕಾಗಿ ಆರಕ್ಷಕರು ಬಂಧಿಸುತ್ತಾರೆ.ಮುಖ್ಯಸ್ಥನನ್ನು ಬಿಡಿಸುವ ಸಲುವಾಗಿ ತಂಡದ ಸದಸ್ಯರು ವಿವಿಧ ವೇಷಗಳಲ್ಲಿ ಪಡುವ ಪಾಡು ಹಾಗೂ ಸಫಲ ಪ್ರಯತ್ನ.ಇಂತಹದರಲ್ಲೇ ನುಸುಳುವ ನಾಟಕದ ಗೀಳಿನ ಆಂಗ್ಲ ಅಧಿಕಾರಿ ಹಾಗೂ ಆರಕ್ಷಕ ಪೇದೆಯ ಗೋಳು,ಜರ್ಮನಿಗೆ ತಿರುಗಿ ಹೋಗಲು ಹಿಟ್ಲರ್ ಪಡುವ ಪಾಡು, ಇವೆಲ್ಲವೂ ಹಾಸ್ಯಮಯವಾಗಿ ಮೂಡಿ ಬಂದಿವೆ. ೨೦೧೮ರಲ್ಲಿ ರಂಗಭೂಮಿ(ರಿ) ಉಡುಪಿ.ಇವರು ನಡೆಸಿದ ೩೯ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಈ ನಾಟಕ ಪ್ರಥಮ ಪುರಸ್ಕಾರವನ್ನು ಪಡೆದದಲ್ಲದೇ ೯ ವೈಯಕ್ತಿಕ ಬಹುಮಾನಗಳನ್ನು ಪಡೆದಿರುತ್ತದೆ.ಮೂಲ ನಾಟಕವು ಮರಾಠಿ ಭಾಷೆಯಲ್ಲಿದ್ದು, ೫೦೦ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಸಂಭ್ರಮಿಸಿದೆ. ಕೆ.ಆರ್.ಓಂಕಾರ್ ಅವರ ನಿರ್ದೇಶನದಲ್ಲಿ,’ನೀನಾಸಂ ತಿರುಗಾಟ’ದಲ್ಲಿಯೂ ಸಹ ನೂರಾರು  ಪ್ರದರ್ಶನಗಳನ್ನು ಕಂಡಿದೆ. ಈಗ “ಮುಕ್ಕಾಂ ಪೋಸ್ಟ ಬೊಂಬಿಲವಾಡಿ”

ಸಮಾಚಾರ, ಸಾಹಿತ್ಯ

ಗೆಳೆತನದ ಗರಿಮೆ

ಸಮಾಜದಲ್ಲಿ ನಾವು ಬದುಕುವಾಗ ಯಾರ ಸಹಕಾರವೂ ಇಲ್ಲದೆ ಬದುಕುವುದು ಅಸಾಧ್ಯ. ಅವರಲ್ಲಿ ಕೆಲವು ವ್ಯಕ್ತಿಗಳು ಮನಸ್ಸಿಗೆ ಹತ್ತಿರವಾಗುತ್ತಾರೆ. ಅವರೊಡನೆ ನಮಗೆ ಗೆಳೆತನವು ಬೆಳೆಯುತ್ತದೆ. ಇದಕ್ಕೆ ಆ ವ್ಯಕ್ತಿಗಳ

Scroll to Top