ಕಾರ್ಯಕ್ರಮಗಳು

ಕಾರ್ಯಕ್ರಮಗಳು, ಸಮಾಚಾರ

ವ್ಯಾಖ್ಯಾನ ಮಾಲೆ-೪, “ಅಲ್ಲಮಪ್ರಭು”, ವಚನ ಚಿಂತನೆ

ಸ್ನೇಹ ಪ್ರತಿಷ್ಠಾನ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ವ್ಯಾಖ್ಯಾನ ಮಾಲೆ-೪, “ಅಲ್ಲಮಪ್ರಭು”, ವಚನ ಚಿಂತನೆ ವಿಶೇಷ ಉಪನ್ಯಾಸ:ಡಾ:ಗುರುರಾಜ ಕರ್ಜಗಿ ದಿನಾಂಕ ೨೭,೨೮ ಮತ್ತು೨೯ನೇ ಜೂನ್,೨೦೧೯(ಗುರುವಾರ,ಶುಕ್ರವಾರ ಮತ್ತು […]

ಕಾರ್ಯಕ್ರಮಗಳು, ಸಮಾಚಾರ

 ಸಾಕೇತ ಉತ್ಸವ

ಸಾಕೇತ ನೃತ್ಯ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅರ್ಪಿಸುವ, ಸಾಕೇತ ಉತ್ಸವ ವೀರ ಗಾಥಾ-ಹುತಾತ್ಮರಿಗೆ ಗೌರವ  ರವಿವಾರ,೨೩ಜೂನ್,೨೦೧೯  ಸಂಜೆ ೫.೩೦ಕ್ಕೆ ಸ್ಥಳ: ಶ್ರೀ ಅಣ್ಣಾಜಿರಾವ ಶಿರೂರ ರಂಗಮಂದಿರ  ಕರ್ನಾಟಕ ಕಾಲೇಜ ಆವರಣ, ಧಾರವಾಡ ಮುಖ್ಯ ಅತಿಥಿಗಳು:ಶ್ರೀಮತಿ ರೇಣು ವ್ಹಿ. ಪಾಟೀಲ,ಪ್ರಾಚಾರ್ಯರು,ಜೆ.ಎಸ್.ಎಸ್.ಶ್ರೀ ಮಂಜುನಾಥೇಶ್ವರ ಇಂಗ್ಲೀಷ ಮಾಧ್ಯಮ ಶಾಲೆ, ವಿದ್ಯಾಗಿರಿ, ಧಾರವಾಡ ಮತ್ತು ರೋಟೇರಿಯನ್  ಶ್ರೀಮತಿ ಗೌರಿ ಹಿರೇಮಠ,ಸಹಾಯಕ ಗವರ್ನರ, ರೋಟರಿ ಡಿಸ್ಟ್ರಕ್ಟ ೩೧೭೦ ವಿಶೇಷ ಗೌರವಾನ್ವಿತ ಅತಿಥಿಗಳು:ವಿದ್ವಾನ್ ಪ್ರೊ.ಕೆ.ರಾಮಮೂರ್ತಿರಾವ, ನಿವೃತ್ತ ಪ್ರಾಚಾರ್ಯರು,ಜೆ.ಎಸ್.ಎಸ್.ವಾಣಿಜ್ಯ ಕಾಲೇಜ, ಮೈಸೂರು. ಅಧ್ಯಕ್ಷತೆ:ರೋಟೇರಿಯನ್ ಶ್ರೀ ವ್ಹಿ.ಆರ್.ಅಮ್ಮಿನಭಾವಿ,ಅಧ್ಯಕ್ಷರು ಸಾಕೇತ ಫೌಂಡೇಶನ್ ತಮಗೆಲ್ಲ ಆದರದ ಆಮಂತ್ರಣ ಕೋರುವ:ವಿದುಷಿ ಶ್ರೀಮತಿ ಸೀಮಾ ಕಿರಣ ಕುಲಕರ್ಣಿ ಸಾಕೇತ ಫೌಂಡೇಶನ್ ಸದಸ್ಯರು,ಸಾಕೇತ ಸ್ಕೂಲಿನ ವಿದ್ಯಾರ್ಥಿಗಳು ಮತ್ತು ಪಾಲಕರು, ಧಾರವಾಡ ದೂರವಾಣಿ:೯೮೪೪೫೧೨೪೪೩  

ಕಾರ್ಯಕ್ರಮಗಳು, ಸಮಾಚಾರ

“ನಿಸರ್ಗದಲ್ಲಿ ‘ಗೊಂಬಿ ಆಟ’”,

ಗೋಡೆಗಳ ಮಧ್ಯೆಯೇ ಹತ್ತು ತಿಂಗಳು ಕಳೆದಿದ್ದ ಮಕ್ಕಳು, ಆ ನಿಸರ್ಗದ ಕಲರವವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದರು. ಅಲ್ಲಿ ನಡೆಯುವ ಪ್ರತಿ ಚಟುವಟಿಕೆಗಳು ಅವರಿಗೆ ಹೊಸ ಅನುಭೂತಿ ನೀಡುತ್ತಿದ್ದವು.ಹಕ್ಕಿಗಳು ಚಿಲಿಪಿಲಿಗುಟ್ಟಿದರೆ,

Scroll to Top