ಮಲೆಗಳಲ್ಲಿ ಮದುಮಗಳು ರಂಗ ಪ್ರಯೋಗ
ಇಲ್ಲಿ ಯಾರು ಮುಖ್ಯರಲ್ಲ ! ಯಾರು ಅಮುಖ್ಯರಲ್ಲ . . . ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ […]
ಇಲ್ಲಿ ಯಾರು ಮುಖ್ಯರಲ್ಲ ! ಯಾರು ಅಮುಖ್ಯರಲ್ಲ . . . ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ […]
ಸ್ನೇಹ ಪ್ರತಿಷ್ಠಾನ , ಧಾರವಾಡ – ಜಿ . ಬಿ . ಜೋಶಿ ಮೆಮೋರಿಯಲ್ ಟ್ರಸ್ಟ್ , ಧಾರವಾಡ ರಂಗಸಂಪದ ಕಲಾವಿದರಿಂದ ಆಯೋಜಿಸಿರುವ ನಾಟಕ ‘ಯು ಟರ್ನ’ ಶನಿವಾರ
ಪ್ರವರ ಆರ್ಟ್ ಸ್ಟುದಿಯೋ, ಎರೆಡು ದಿನದ ‘ಪ್ರವೇಶ’ ಎನ್ನುವ ಥಿಯೇಟರ ವರ್ಕ್ ಶಾಪ್ ನ್ನು ಪ್ರಾರಂಭಿಸುತ್ತಿದೆ ಸ್ಥಳ:ಪ್ರಭಾತ ಕಲಾಪೂರ್ಣಿಮಾ ಎನ್.ಆರ್. ಕಾಲೋನಿ, ಬೆಂಗಳೂರು ದಿನಾಂಕ:೧೧ ಮತ್ತು ೧೨
ಮೂಕ ಟ್ರಸ್ಟ, ಧಾರವಾಡ ಹಾಗೂ ಚಿತ್ರಾ ಫಿಲ್ಮ ಸೊಸೈಟಿ, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ, ಬಿಂಬ ಆ ತೊಂಭತ್ತು ನಿಮಿಷ ಶ್ರೀ ಶ್ರೀನಿವಾಸ ಪ್ರಭು ಇವರು ನಟಿಸಿ,ನಿರ್ದೇಶಿಸಿ, ನಿರ್ಮಿಸಿರುವ ಕಿರುಚಿತ್ರ ಪ್ರದರ್ಶನ ದಿನಾಂಕ:೦೯/೦೧/೨೦೨೦ರಂದು ಸಂಜೆ ೦೬.೧೫ಕ್ಕೆ ಸ್ಥಳ:ಡಾ: ಅಣ್ಣಾಜಿರಾವ್ ಶಿರೂರ ರಂಗಮಂದಿರ,ಕರ್ನಾಟಕ ಕಾಲೇಜ ಆವರಣ, ಧಾರವಾಡ ಪ್ರದರ್ಶನದ ನಂತರ ಶ್ರೀನಿವಾಸ ಪ್ರಭು ಇವರೊಂದಿಗೆ ಸಂವಾದವಿರುತ್ತದೆ. ಎಲ್ಲರಿಗೂ ಆದರದ ಸ್ವಾಗತ ಸಮೀರ ಜೋಶಿ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಿನಾಂಕ:೪,೫ನೇ ಜನೇವರಿ ೨೦೨೦; ಸ್ಥಳ:ಎಸ್.ಗೊಂಗಡಶೆಟ್ಟಿ ಕಲ್ಯಾಣ ಮಂಟಪ,ಗೊರಬಾಳ ನಾಕಾ, ಇಳಕಲ್ ಅಕ್ಷರ ಜಾತ್ರೆಗೆ ಬನ್ನಿ
ಧಾರವಾಡ:ಇಲ್ಲಿಯ ಕರ್ನಾಟಕ ವಿವಿಯ ಟೈವಾಕ ಬಳಿಯ ಬಾಲಬಳಗದ ಸಭಾಭವನದಲ್ಲಿ, ಜನವರಿ ೫ರಂದು ಬೆಳಿಗ್ಗೆ ೯.೩೦ ಗಂಟೆಗೆ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕ ಶ್ರೀಕಾಂತ ಜೋಶಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ
ಮಂಗಳೂರು: ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ಈ ಸಾಲಿನ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ ನೀಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ, ಸಾಹಿತಿ ನಾ.ಡಿಸೋಜ ಹೇಳಿದ್ದಾರೆ.
ಸಂಗಾತ (ತ್ರೈಮಾಸಿಕ ಪತ್ರಿಕೆ) ೨ನೇ ವರ್ಷಾಚರಣೆ ಹಾಗೂ ೫ಪುಸ್ತಕಗಳ ಲೋಕಾರ್ಪಣೆ ಸಮಯ:ಬೆಳಿಗ್ಗೆ ೧೦ಕ್ಕೆ ಉದ್ಘಾಟನೆ,ಪುಸ್ತಕಗಳ ಲೋಕಾರ್ಪಣೆ:ಎಚ್.ಎಸ್.ರಾಘವೇಂದ್ರರಾವ ಸಂಗಾತ ಅವಲೋಕನ:ಮೇಟಿ ಮಲ್ಲಿಕಾರ್ಜುನ; ಉಪಸ್ಥಿತಿ:ಟಿ.ಎಸ್.ಗೊರವರ, ಸಂಪಾದಕರು, ಸಂಗಾತ ತ್ರೈಮಾಸಿಕ ಸಾಹಿತ್ಯಪತ್ರಿಕೆ; ಸಂಗಾತ ಕಥಾ ಬಹುಮಾನ ಪ್ರಧಾನ ಕಾರ್ಯಕ್ರಮ, ಉಪಸ್ಥಿತಿ:ಜಿ.ಪಿ.ಬಸವರಾಜು, ವಿನಯಾ ವಕ್ಕುಂದ.ದಿನಾಂಕ:೦೮/೦೧//೨೦೨೦,ಭಾನುವಾರ ಸ್ಥಳ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನ , ಧಾರವಾಡ. ಕಥಾ ಬಹುಮಾನ ವಿತರಣೆ: ಮಧ್ಯಾನ್ಹ:೧೨.೩೦ ರಿಂದ ೨ ಘಂಟೆ. ಬಹುಮಾನಿತ ಕತೆ:ಜಾಲಗಾರ-ದಾದಾಪೀರ್ ಜೈಮನ್ ಒಪ್ಪಿತ ಕತೆಗಳು:ಹಿಂಡೆಕುಳ್ಳು,ಅಮರೇಶ ಗಿಣಿವಾರ,ಗಾಯದ ಬೆನ್ನು-ಸಂಗನಗೌಡ ಹಿರೇಗೌಡ ೫ ಪುಸ್ತಕಗಳ ಲೋಕಾರ್ಪಣೆ:೧.ಅಕಥ ಕಥಾ(ಕಥಾ ಸಂಕಲನ):ಕೇಶವ ಮಳಗಿ,೨.ಕಥಾಗತ(ಕಥಾ ಸಂಕಲನ):ಮಂಜುನಾಥ ಲತಾ ೩.ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು(ಕಥಾ ಸಂಕಲನ):ಶಾಂತಿ ಕೆ. ಅಪ್ಪಣ್ಣ,೪.ಬ್ರಾಹ್ಮಣ ಕುರುಬ(ಪ್ರಬಂಧಗಳು), ನರಸಿಂಹಮೂರ್ತಿಪ್ಯಾಟಿ.೫.ಒಂದು ಖಾಲಿ ಕುರ್ಚಿ(ಕಥಾ ಸಂಕಲನ): ವಿಜಯ ಹೂಗಾರ್. ಪುಸ್ತಕಗಳ ಕುರಿತು ಮಾತು:ರಂಗನಾಥ ಕಂಟನ ಕುಂಟೆ,ನರಸಿಂಹನೂರ್ತಿ ಹಳೇಹಟ್ಟಿ,ಜಹಾನಂ ಆರಾ ಕೋಳೂರು ಎಲ್ಲರಿಗೂ ಪ್ರೀತಿಯ ಆಹ್ವಾನ
ಸಂಗೀತಧಾಮ ನಂ . 26 , 1ನೇ ಅಡ್ಡರಸ್ತೆ , ಶ್ಯಾಮಣ್ಣಗಾರ್ಡನ್ , ಶ್ರೀನಿಧಿ ದೇವಸ್ಥಾನ ರಸ್ತೆ , ಚುಂಚಘಟ್ಟ , ಬೆಂಗಳೂರು – 560 062
‘ನಾಟಕ ಬೆಂಗ್ಳೂರು’ ಉತ್ಸವದಲ್ಲಿ ಡಿ.20ರಂದು ಸಮನ್ವಯ ತಂಡದ ‘ಬೂಟು ಬಂದೂಕುಗಳ ನಡುವೆ’ (ರಚನೆ– ಮೈನಾ ಚಂದ್ರು, ನಿರ್ದೇಶನ– ಮಾಲತೇಶ ಬಡಿಗೇರ) ನಾಟಕ ಪ್ರದರ್ಶನಗೊಳ್ಳಲಿದೆ.ನಾಟಕದ ವಿಷಯ: ಬ್ರಿಟಿಷರ ಆಡಳಿತದ