ಕಾರ್ಯಕ್ರಮಗಳು

ಕಾರ್ಯಕ್ರಮಗಳು, ನಾಟಕಗಳ, ಸಮಾಚಾರ

ಮಲೆಗಳಲ್ಲಿ ಮದುಮಗಳು ರಂಗ ಪ್ರಯೋಗ

ಇಲ್ಲಿ ಯಾರು ಮುಖ್ಯರಲ್ಲ ! ಯಾರು ಅಮುಖ್ಯರಲ್ಲ . . . ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ […]

ಕಾರ್ಯಕ್ರಮಗಳು, ಸಮಾಚಾರ

‘ಪ್ರವೇಶ’ಥಿಯೇಟರ ವರ್ಕ್ ಶಾಪ್

ಪ್ರವರ ಆರ್ಟ್ ಸ್ಟುದಿಯೋ, ಎರೆಡು ದಿನದ ‘ಪ್ರವೇಶ’ ಎನ್ನುವ ಥಿಯೇಟರ ವರ್ಕ್ ಶಾಪ್ ನ್ನು ಪ್ರಾರಂಭಿಸುತ್ತಿದೆ ಸ್ಥಳ:ಪ್ರಭಾತ ಕಲಾಪೂರ್ಣಿಮಾ ಎನ್.ಆರ್. ಕಾಲೋನಿ, ಬೆಂಗಳೂರು ದಿನಾಂಕ:೧೧ ಮತ್ತು ೧೨

ಕಾರ್ಯಕ್ರಮಗಳು, ಸಮಾಚಾರ

ಬಿಂಬ ಕಿರುಚಿತ್ರ ಪ್ರದರ್ಶನ

ಮೂಕ ಟ್ರಸ್ಟ, ಧಾರವಾಡ ಹಾಗೂ ಚಿತ್ರಾ ಫಿಲ್ಮ ಸೊಸೈಟಿ, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ,  ಬಿಂಬ  ಆ ತೊಂಭತ್ತು ನಿಮಿಷ ಶ್ರೀ ಶ್ರೀನಿವಾಸ ಪ್ರಭು ಇವರು ನಟಿಸಿ,ನಿರ್ದೇಶಿಸಿ, ನಿರ್ಮಿಸಿರುವ ಕಿರುಚಿತ್ರ ಪ್ರದರ್ಶನ ದಿನಾಂಕ:೦೯/೦೧/೨೦೨೦ರಂದು ಸಂಜೆ ೦೬.೧೫ಕ್ಕೆ ಸ್ಥಳ:ಡಾ: ಅಣ್ಣಾಜಿರಾವ್ ಶಿರೂರ ರಂಗಮಂದಿರ,ಕರ್ನಾಟಕ ಕಾಲೇಜ ಆವರಣ, ಧಾರವಾಡ ಪ್ರದರ್ಶನದ ನಂತರ ಶ್ರೀನಿವಾಸ ಪ್ರಭು ಇವರೊಂದಿಗೆ ಸಂವಾದವಿರುತ್ತದೆ. ಎಲ್ಲರಿಗೂ ಆದರದ ಸ್ವಾಗತ ಸಮೀರ ಜೋಶಿ                       

ಕಾರ್ಯಕ್ರಮಗಳು, ಸಮಾಚಾರ

ಬಾಗಲಕೋಟ ಜಿಲ್ಲಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನ, ಇಳಕಲ್

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಿನಾಂಕ:೪,೫ನೇ ಜನೇವರಿ ೨೦೨೦; ಸ್ಥಳ:ಎಸ್.ಗೊಂಗಡಶೆಟ್ಟಿ ಕಲ್ಯಾಣ ಮಂಟಪ,ಗೊರಬಾಳ ನಾಕಾ, ಇಳಕಲ್  ಅಕ್ಷರ ಜಾತ್ರೆಗೆ ಬನ್ನಿ

ಕಾರ್ಯಕ್ರಮಗಳು, ಸಮಾಚಾರ

ಬಾಲಬಳಗ ಸಂಗೀತೋತ್ಸವ

ಧಾರವಾಡ:ಇಲ್ಲಿಯ ಕರ್ನಾಟಕ ವಿವಿಯ ಟೈವಾಕ ಬಳಿಯ ಬಾಲಬಳಗದ ಸಭಾಭವನದಲ್ಲಿ, ಜನವರಿ ೫ರಂದು ಬೆಳಿಗ್ಗೆ ೯.೩೦ ಗಂಟೆಗೆ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕ ಶ್ರೀಕಾಂತ ಜೋಶಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ

ಕಾರ್ಯಕ್ರಮಗಳು, ಸಮಾಚಾರ, ಸಾಹಿತ್ಯ

ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ

ಮಂಗಳೂರು: ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ಈ ಸಾಲಿನ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ ನೀಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ, ಸಾಹಿತಿ ನಾ.ಡಿಸೋಜ ಹೇಳಿದ್ದಾರೆ.

ಕಾರ್ಯಕ್ರಮಗಳು, ಸಮಾಚಾರ

ಸಂಗಾತ ೨ನೇ ವರ್ಷಾಚರಣೆ : ೫ ಪುಸ್ತಕಗಳ ಲೋಕಾರ್ಪಣೆ

ಸಂಗಾತ (ತ್ರೈಮಾಸಿಕ ಪತ್ರಿಕೆ) ೨ನೇ ವರ್ಷಾಚರಣೆ ಹಾಗೂ ೫ಪುಸ್ತಕಗಳ ಲೋಕಾರ್ಪಣೆ ಸಮಯ:ಬೆಳಿಗ್ಗೆ ೧೦ಕ್ಕೆ ಉದ್ಘಾಟನೆ,ಪುಸ್ತಕಗಳ ಲೋಕಾರ್ಪಣೆ:ಎಚ್.ಎಸ್.ರಾಘವೇಂದ್ರರಾವ ಸಂಗಾತ ಅವಲೋಕನ:ಮೇಟಿ ಮಲ್ಲಿಕಾರ್ಜುನ; ಉಪಸ್ಥಿತಿ:ಟಿ.ಎಸ್.ಗೊರವರ, ಸಂಪಾದಕರು, ಸಂಗಾತ ತ್ರೈಮಾಸಿಕ ಸಾಹಿತ್ಯಪತ್ರಿಕೆ; ಸಂಗಾತ ಕಥಾ ಬಹುಮಾನ ಪ್ರಧಾನ ಕಾರ್ಯಕ್ರಮ, ಉಪಸ್ಥಿತಿ:ಜಿ.ಪಿ.ಬಸವರಾಜು, ವಿನಯಾ ವಕ್ಕುಂದ.ದಿನಾಂಕ:೦೮/೦೧//೨೦೨೦,ಭಾನುವಾರ ಸ್ಥಳ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನ , ಧಾರವಾಡ. ಕಥಾ ಬಹುಮಾನ ವಿತರಣೆ: ಮಧ್ಯಾನ್ಹ:೧೨.೩೦ ರಿಂದ ೨ ಘಂಟೆ. ಬಹುಮಾನಿತ ಕತೆ:ಜಾಲಗಾರ-ದಾದಾಪೀರ್ ಜೈಮನ್ ಒಪ್ಪಿತ ಕತೆಗಳು:ಹಿಂಡೆಕುಳ್ಳು,ಅಮರೇಶ ಗಿಣಿವಾರ,ಗಾಯದ ಬೆನ್ನು-ಸಂಗನಗೌಡ ಹಿರೇಗೌಡ ೫ ಪುಸ್ತಕಗಳ ಲೋಕಾರ್ಪಣೆ:೧.ಅಕಥ ಕಥಾ(ಕಥಾ ಸಂಕಲನ):ಕೇಶವ ಮಳಗಿ,೨.ಕಥಾಗತ(ಕಥಾ ಸಂಕಲನ):ಮಂಜುನಾಥ ಲತಾ ೩.ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು(ಕಥಾ ಸಂಕಲನ):ಶಾಂತಿ ಕೆ. ಅಪ್ಪಣ್ಣ,೪.ಬ್ರಾಹ್ಮಣ ಕುರುಬ(ಪ್ರಬಂಧಗಳು), ನರಸಿಂಹಮೂರ್ತಿಪ್ಯಾಟಿ.೫.ಒಂದು ಖಾಲಿ ಕುರ್ಚಿ(ಕಥಾ ಸಂಕಲನ): ವಿಜಯ ಹೂಗಾರ್. ಪುಸ್ತಕಗಳ ಕುರಿತು ಮಾತು:ರಂಗನಾಥ ಕಂಟನ ಕುಂಟೆ,ನರಸಿಂಹನೂರ್ತಿ ಹಳೇಹಟ್ಟಿ,ಜಹಾನಂ ಆರಾ ಕೋಳೂರು ಎಲ್ಲರಿಗೂ ಪ್ರೀತಿಯ ಆಹ್ವಾನ

ಕಲೆ, ಕಾರ್ಯಕ್ರಮಗಳು, ಸಮಾಚಾರ

ಬೂಟು ಬಂದೂಕುಗಳ ನಡುವೆ

‘ನಾಟಕ ಬೆಂಗ್ಳೂರು’ ಉತ್ಸವದಲ್ಲಿ ಡಿ.20ರಂದು ಸಮನ್ವಯ ತಂಡದ ‘ಬೂಟು ಬಂದೂಕುಗಳ ನಡುವೆ’ (ರಚನೆ– ಮೈನಾ ಚಂದ್ರು, ನಿರ್ದೇಶನ– ಮಾಲತೇಶ ಬಡಿಗೇರ) ನಾಟಕ ಪ್ರದರ್ಶನಗೊಳ್ಳಲಿದೆ.ನಾಟಕದ ವಿಷಯ: ಬ್ರಿಟಿಷರ ಆಡಳಿತದ

Scroll to Top