ಕರ್ಮಯೋಗ ಜ್ಞಾನ ಬೇರೆಬೇರೆಯಲ್ಲ
ಕರ್ಮಯೋಗ ಜ್ಞಾನ ಬೇರೆಬೇರೆಯಲ್ಲ ನಿತ್ಯಸಂನ್ಯಾಸಿಯ ಲಕ್ಷಣಗಳನ್ನು ಹೇಳುತ್ತಿದ್ದ ಕೃಷ್ಣನು ಕರ್ಮತ್ಯಾಗ, ಕರ್ಮಯೋಗಗಳ ಬಗ್ಗೆ ಮತ್ತಷ್ಟು ಸ್ಪಷ್ಟೀಕರಿಸುತ್ತಾನೆ; ‘ಸಂನ್ಯಾಸವೂ ಕರ್ಮಯೋಗವೂ ಬೇರೆಬೇರೆಯೆಂದು (ಬೇರೆ ಬೇರೆ ಪರಿಣಾಮಗಳನ್ನು ಕೊಡುತ್ತವೆ ಎಂದು) […]
ಕರ್ಮಯೋಗ ಜ್ಞಾನ ಬೇರೆಬೇರೆಯಲ್ಲ ನಿತ್ಯಸಂನ್ಯಾಸಿಯ ಲಕ್ಷಣಗಳನ್ನು ಹೇಳುತ್ತಿದ್ದ ಕೃಷ್ಣನು ಕರ್ಮತ್ಯಾಗ, ಕರ್ಮಯೋಗಗಳ ಬಗ್ಗೆ ಮತ್ತಷ್ಟು ಸ್ಪಷ್ಟೀಕರಿಸುತ್ತಾನೆ; ‘ಸಂನ್ಯಾಸವೂ ಕರ್ಮಯೋಗವೂ ಬೇರೆಬೇರೆಯೆಂದು (ಬೇರೆ ಬೇರೆ ಪರಿಣಾಮಗಳನ್ನು ಕೊಡುತ್ತವೆ ಎಂದು) […]
ಲೋಕದಲ್ಲಿದ್ದರೂ ಲೌಕಿಕವನ್ನು ಗೆಲ್ಲು ‘‘ದ್ವೇಷ ಆಕಾಂಕ್ಷೆ ಹಾಗೂ ದ್ವಂದ್ವಭಾವಗಳನ್ನು ಗೆದ್ದವನು ನಿತ್ಯಸಂನ್ಯಾಸಿ. ಅವನು ಮಾತ್ರವೇ ಕರ್ಮಬಂಧನದಿಂದ ಸುಖವಾಗಿ ಕಳಚಿಕೊಳ್ಳಬಲ್ಲ’’ ಎಂದು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಗುರುಮುಖೇನ ವಿಧಿವತ್ತಾಗಿ ಸಂನ್ಯಾಸದೀಕ್ಷೆಯನ್ನು
ಕರ್ಮಸಂನ್ಯಾಸಕ್ಕಿಂತ ಕರ್ಮಯೋಗವು ವಿಶೇಷ ಕರ್ಮಯೋಗವನ್ನೂ ಫಲತ್ಯಾಗವನ್ನೂ ತನ್ಮೂಲಕ ಜ್ಞಾನಪ್ರಾಪ್ತಿಯನ್ನೂ ಕೃಷ್ಣನು ನಾಲ್ಕನೆಯ ಅಧ್ಯಾಯದಲ್ಲಿ ಹೇಳುತ್ತಿದ್ದನು. ಅರ್ಜುನನು ಮತ್ತೆ ಕೇಳುತ್ತಾನೆ; ‘ಹೇ ಕೃಷ್ಣ! ನೀನು ಕರ್ಮಸಂನ್ಯಾಸದ ಬಗ್ಗೆಯೂ (ಕರ್ಮವನ್ನು
ಸಂಶಯವನ್ನು ಗೆಲ್ಲು, ಕರ್ತವ್ಯಕ್ಕೆ ನಿಲ್ಲು ‘ಸಂಶಯಾತ್ಮನು, ಇಹದ ಬಗ್ಗೆಯೂ ಸಮರಸದಿಂದಿರಲಾ, ಪರದ ಧ್ಯಾನವನ್ನೂ ಮಾಡಲಾರ’ ಎಂದು ಕೃಷ್ಣನು ಹೇಳುತ್ತಿದ್ದನು. ನಿಶ್ಚಲಬುದ್ಧಿಯನ್ನು ಪಡೆಯಲು ಶ್ರದ್ಧೆ ತುಂಬ ಅಗತ್ಯವೆನ್ನುವುದನ್ನೂ ನೋಡಿದ್ದೇವೆ.
ಜ್ಞಾನ ಶ್ರದ್ಧೆಗಳಿಲ್ಲದೆ ನಾಶವಾಗುವ ಸಂಶಯಾತ್ಮ ‘ಜ್ಞಾನವೇ ಎಲ್ಲ ಧರ್ಮಕರ್ಮಗಳ ಪರಮಗಮ್ಯ’ ಎನ್ನುವುದನ್ನೂ ‘ಶ್ರದ್ಧಾವಂತ ಮಾತ್ರ ಆ ಜ್ಞಾನವನ್ನು ಪಡೆದು ‘‘ಪರಾಶಾಂತಿ’’ಯನ್ನು ಹೊಂದುತ್ತಾನೆ’ ಎನ್ನುವುದನ್ನೂ ಶ್ರೀಕೃಷ್ಣನು ವಿವರಿಸುತ್ತಿದ್ದನಷ್ಟೆ? ಮುಂದುವರಿಸುತ್ತಾನೆ;
ಶ್ರದ್ಧಾವಂತನಿಗಷ್ಟೇ ಪವಿತ್ರ ಜ್ಞಾನ ಲಭ್ಯ ‘ಜ್ಞಾನವೆಂಬ ದೋಣಿಯನ್ನೇರಿ ಪಾಪಸಾಗರವನ್ನು ದಾಟಿಹೋಗು’ ಎಂದು ಕೃಷ್ಣನು ಅರ್ಜುನನಿಗೆ ತಿಳಿಹೇಳಿದ್ದನ್ನು ನೋಡಿದ್ದೇವೆ. ಕೃಷ್ಣ ಹೇಳುತ್ತಾನೆ; ‘ಜ್ಞಾನದಂತಹ ಪವಿತ್ರವಾದದ್ದು ಬೇರೊಂದಿಲ್ಲ, ಅದು ಕಾಲಾಂತರದಲ್ಲಿ
ಶ್ರದ್ಧಾವಂತನಿಗಷ್ಟೇ ಪವಿತ್ರ ಜ್ಞಾನ ಲಭ್ಯ ‘ಜ್ಞಾನವೆಂಬ ದೋಣಿಯನ್ನೇರಿ ಪಾಪಸಾಗರವನ್ನು ದಾಟಿಹೋಗು’ ಎಂದು ಕೃಷ್ಣನು ಅರ್ಜುನನಿಗೆ ತಿಳಿಹೇಳಿದ್ದನ್ನು ನೋಡಿದ್ದೇವೆ. ಕೃಷ್ಣ ಹೇಳುತ್ತಾನೆ; ‘ಜ್ಞಾನದಂತಹ ಪವಿತ್ರವಾದದ್ದು ಬೇರೊಂದಿಲ್ಲ, ಅದು ಕಾಲಾಂತರದಲ್ಲಿ
ಪಾಪವನ್ನೂ ಕರ್ಮಪ್ರಸಕ್ತಿಯನ್ನೂ ಅಳಿಸುವ ಅರಿವು ‘‘ಯಾವ ಜ್ಞಾನ ಪಡೆಯುವುದರಿಂದ ಮೋಹವನ್ನು ನೀಗುವೆಯೋ ಹಾಗೂ ಎಲ್ಲವನ್ನೂ ನಿನ್ನೊಳಗೂ ನನ್ನೊಳಗೂ (ಪಿಂಡಾಡದೊಳಗೂ ಬ್ರಹ್ಮಾಂಡದೊಳಗೂ) ನೋಡಲು ಸಮರ್ಥನಾಗುವೆಯೋ ಅಂತಹ ಜ್ಞಾನವನ್ನು ಪಡೆದುಕೊ’’
ಭೇದ ಮೀರು, ಜ್ಞಾನ ಪಡೆದುಕೊ… ವೇದವೇ ಪ್ರಸ್ತಾಪಿಸಿರುವ ಹಲವು ಬಗೆಯ ಕರ್ಮಯೋಗ ವಿಧಾನಗಳಲ್ಲಿ ನಡೆದು ಮುಕ್ತಿಯನ್ನು ಪಡೆಯಬಹುದು. ಅದಲ್ಲದೇ ಮುಕ್ತಿಯನ್ನೈದಿದ ಜ್ಞಾನಿಗಳ ಸತ್ಸಂಗದಲ್ಲಿದ್ದು, ಅವರಿಂದ ಮಾರ್ಗದರ್ಶನ ಪಡೆಯಬೇಕು?
ಸತ್ಸಂಗದಲ್ಲಿದ್ದು ಜ್ಞಾನ ಪಡೆದುಕೊ ‘ಅಧ್ಯಯನ, ಯಾಜನ. ದೇವತಾಪೂಜನ. ಕರ್ತವ್ಯಕರ್ಮ, ಯಜ್ಞಶೇಷವನ್ನು ಉಣ್ಣುವುದು (ಪರಿಣಾಮವಾಗಿ ಏನು ಸಿಕ್ಕರೆ ಅದನ್ನೇ ಮಹಾಪ್ರಸಾದವೆಂದು ಸ್ವೀಕರಿಸುವುದು), ಧ್ಯಾನ. ಮುಂತಾದ ಹಲವು ವಿಧಗಳಲ್ಲಿ ಕರ್ಮಯೋಗವನ್ನಾಚರಿಸುವ