ನಮ್ಮ ಹಬ್ಬ ನಮ್ಮ ಧಾರವಾಡ ಸಂಸ್ಕೃತಿ
ಏ ಲಘು ಲಘು ಆರತಿ ಮಾಡ್ರಿ ಪಾ ಏಷ್ಟೋತ್ತ ಮಾಡ್ತಿರಿ. ತಡಿಯೋ ಮಾರಾಯಾ ಇನ್ನ ನೈವೇದ್ಯ ನ ಆಗಿಲ್ಲಾ.ಲೇ ರಾಮಾ ಬಾಳಿ ಎಲಿ ತಂದಿ. ಅಯ್ಯೋ! ತಂದಿಲ್ಲಾ […]
ಏ ಲಘು ಲಘು ಆರತಿ ಮಾಡ್ರಿ ಪಾ ಏಷ್ಟೋತ್ತ ಮಾಡ್ತಿರಿ. ತಡಿಯೋ ಮಾರಾಯಾ ಇನ್ನ ನೈವೇದ್ಯ ನ ಆಗಿಲ್ಲಾ.ಲೇ ರಾಮಾ ಬಾಳಿ ಎಲಿ ತಂದಿ. ಅಯ್ಯೋ! ತಂದಿಲ್ಲಾ […]
ಸ್ವಧರ್ಮವೇ ಶ್ರೇಯಸ್ಕರ ಶರಣಾಗತಿ ಹಾಗೂ ರಾಗದ್ವೇಷನಿಗ್ರಹದ ಬಗ್ಗೆ ಹೇಳಿದ ಬಳಿಕ ಕೃಷ್ಣನು ಮತ್ತೊಮ್ಮೆ ಸ್ವಧರ್ಮನಿಷ್ಠೆಯ ವಿಷಯಕ್ಕೆ ಬರುತ್ತಾನೆ: ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ | ಸ್ವಧರ್ಮೇ
ನಿನ್ನೊಳಗಿನ ವಿಕೃತಿಯೇ ದೋಷಿ ‘ಯಾರು ನನ್ನ ಈ ಅಭಿಮತವನ್ನು (ಶರಣಾಗತಿಯ ಮೂಲಕ ಪಾರಮ್ಯಕ್ಕೇರುವ ವಿಧಾನವನ್ನು) ಅನುಸರಿಸುತ್ತಾರೋ, ಅಂತಹ ಶ್ರದ್ಧಾಸಂಪನ್ನರೂ ಅಸೂಯಾದಿ ದುರ್ಗುಣಗಳಿಂದ ಮುಕ್ತರೂ ಆಗಿರುವವರು ಕರ್ಮ(ಜಾಲ)ದಿಂದ ಬಿಡುಗಡೆ
ಪ್ರೀತಿ – ಪ್ರೇಮ ಪ್ರೀತಿ-ಪ್ರೇಮ ಏನೇ ಇದ್ರೂ ‘ಮುಚ್ಚಿದ ಮೊಗ್ಗಿದ್ಧ್ಹಾಗೆ’ ತಾನೆ ತಾನು ಅರ್ಳ್ಕೊಬೇಕು ಆಗಿನ್ ಕಾಲ್ದಾಗ ಹಾಗೇ… ಅಂಥಾದ್ದೆಲ್ಲಾ ಈಗೇನಿಲ್ಲ ಎಲ್ಲಾ ಬಟಾ ಬೈಲೂ… ಪ್ರೇಮಾ
‘ನನ್ನಲ್ಲಿ ಶರಣಾಗು, ಕರ್ತವ್ಯವೆಸಗು’ ‘ಜ್ಞಾನಿಯು ತಾನು ನಿರ್ಲಿಪ್ತಕರ್ಮವನ್ನು ಸಡಗರವಿಲ್ಲದೆ ಮಾಡುತ್ತಾ ಹೋಗುತ್ತಾನೆ. ಆದರೆ ಪ್ರಕೃತಿಯ ಗುಣ-ಕರ್ಮಗಳ ಮರ್ಮವನ್ನೂ, ಜೀವರ ವಿಕಾಸಪ್ರಕ್ರಿಯೆಯ ಸೂಕ್ಷ್ಮಗಳನ್ನೂ ಅರಿತಂತಹ ಆ ‘‘ಕೃತ್ಸ್ನವಿದನು’’ (ಸಮಗ್ರದರ್ಶನವುಳ್ಳವನು)
ತಿಳಿದವರು ಮುಗ್ಧರನ್ನು ವಿಚಲಿತಗೊಳಿಸಬಾರದು ‘ಗುಣ-ಕರ್ಮ-ವಿಭಾಗಗಳನ್ನು ತಿಳಿದಂತಹ ತತ್ವಜ್ಞನು, ಅದರಲ್ಲಿ ಮೋಹಾಸಕ್ತನಾಗುವುದಿಲ್ಲ. ಶಾಂತನೂ ನಿರ್ಲಿಪ್ತನೂ ಆಗಿ ಲೋಕಸಂಗ್ರಹಕ್ಕಾಗಿಯಷ್ಟೇ ಕರ್ಮವನ್ನಾಚರಿಸುತ್ತಾನೆ’ ಎನ್ನುವ ಕೃಷ್ಣನ ಮಾತನ್ನು ಚರ್ಚಿಸಿದ್ದೇವೆ. ಪ್ರಕೃತೇರ್ಗಣಸಂಮೂಢಾಃ ಸಜ್ಜಂತೇ ಗುಣಕರ್ಮಸು
ಪ್ರೀತಿ – ಪ್ರೇಮ ಪ್ರೀತಿ-ಪ್ರೇಮ ಏನೇ ಇದ್ರೂ ‘ಮುಚ್ಚಿದ ಮೊಗ್ಗಿದ್ಧ್ಹಾಗೆ’ ತಾನೆ ತಾನು ಅಳ್ರ್ಕೋಬೇಕು ಆಗಿನ್ ಕಾಲ್ದಾಗ್ ಹಾಗೇ… ಅಂಥಾದ್ದೆಲ್ಲಾ ಈಗೇನಿಲ್ಲ ಎಲ್ಲಾ ಬಟಾ ಬೈಲೂ… ಪ್ರೇಮಾ