ಕಾರ್ಯಕ್ರಮಗಳು, ಸಮಾಚಾರ, ಸಾಹಿತ್ಯ

ಆವರಣ-೫೦!ಮತ್ತು ಕಥೆ- ಕಾದಂಬರಿಗಳ ಹಬ್ಬ!

ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಮೈಸೂರು ಸಾಹಿತ್ಯ ಪ್ರಕಾಶನ,ಹುಬ್ಬಳ್ಳಿ ಮತ್ತು ಸ್ನೇಹ ಪ್ರತಿಷ್ಠಾನ ಧಾರವಾಡ ಇವರು ಆಯೋಜಿಸಿರುವ, ಒಂದು ವಿಶೇಷ ಕಾರ್ಯಕ್ರಮ! ಎಸ್.ಎಲ್.ಭೈರಪ್ಪನವರ ಆವರಣ ೫೦ಕ್ಕೂ ಹೆಚ್ಚು ಮುದ್ರಣ ಕಂಡ ಸಂದರ್ಭ! ಸೃಜನಾ ರಂಗಮಂದಿರ, ಕರ್ನಾಟಕ ಕಾಲೇಜ ಆವರಣ,ಧಾರವಾಡ ಭಾನುವಾರ ೨೫-೮-೨೦೧೯,ಬೆಳಿಗ್ಗೆ೧೦.೩೦, ಎಲ್ಲರಿಗೂ ಸ್ವಾಗತ ——————————————————————————— ಬಿಡುಗಡೆಯಾಗಲಿರುವ ಕೃತಿಗಳು:-ಪ್ರೇಮಶೇಖರವರ – ಅಡವಿಯ ಹುಡುಗಿ(ಬೆಡ್ ಟೈಂ ಸ್ಟೋರೀಸ್), ಗತ ಗತಿ(ಕಾದಂಬರಿ),ಕಾಗದದ ದೋಣಿಗಳು(ಕತೆಗಳು),ಖೆಡ್ಡಾ(ಬೆಡ್ ಟೈಂ ಸ್ಟೋರೀಸ್), ಬೊಳ್ಳೊಣಕಯ್ಯಾ(ಕಾದಂಬರಿ).  ಸಂಪನ್ನಮುತಾಲಿಕರವರ – ಭರದ್ವಾಜ(ಕಾದಂಬರಿ),ತಥಾಗತ(ಕಾದಂಬರಿ). ಯಂಡಮೂರಿ ವೀರೇಂದ್ರನಾಥರ -ದಿಂಬಿನಡಿಯಲ್ಲಿ ವಿಷಸರ್ಪ(ಕಾದಂಬರಿ), ಜಡಿಮಳೆಯ ರಾತ್ರಿ(ಕಾದಂಬರಿ) ಆವರಣ-೫೦!ಮತ್ತು ಕಥೆ- ಕಾದಂಬರಿಗಳ ಹಬ್ಬ! ಸಂವಾದ :೧-೧೦.೩೦:- ಆವರಣ:ಕನ್ನಡ ಕಾದಂಬರಿ ಪ್ರಪಂಚದ ಸಂಭ್ರಮ-ಶ್ರೀ ಶ್ರೀಧರ ಹೆಗಡೆ ಭದ್ರನ್ ಆವರಣ: ನೈಜ ಇತಿಹಾಸ ಪ್ರಜ್ಞೆ -ಶ್ರೀ ಸಂಪನ್ನ ಮುತಾಲಿಕ […]

ಸಮಾಚಾರ, ಸಾಹಿತ್ಯ

ಬುದ್ಧಿವಂತ ಪಾರಿವಾಳ

ಹೆಣ್ಣು ಪಾರಿವಾಳವೊಂದು ದಿನಸಿ ವ್ಯಾಪಾರಿಯ ಮನೆಯಲ್ಲಿ ಗೂಡು ಕಟ್ಟಿತ್ತು. ಅದು ಒಂಟಿಯಾಗಿತ್ತು. ಆ ಪಾರಿವಾಳವು ತನಗೆ ಬೇಕಾದ ಆಹಾರಕ್ಕಾಗಿ ದಿನಸಿ ವ್ಯಾಪಾರಿಯ ಅಂಗಡಿಗೆ ಹೋಗಿ ಹೆಕ್ಕಿ, ಗೂಡಿಗೆ

ಕಲೆ, ಸಮಾಚಾರ

ಕುಣಿಯಬೇಕೆಂದರೆ- ತನು ದಣಿಯಬೇಕು

  ದೇಹದ ಕಣಕಣವೂ ನೃತ್ಯಕ್ಕೆ ಸ್ಪಂದಿಸಬೇಕೆಂದರೆ ದೇಹ-ಮನಸಿನ ನಡುವೆ ಆ ಸಮನ್ವಯತೆಯನ್ನು ಸಾಧಿಸಬೇಕು. ಅದಕ್ಕಾಗಿ ತಿನ್ನುವ ಆಹಾರ, ತಳಿಯುವ ಆಲೋಚನೆ, ದೇಹದ ಚಲನವಲನದಲ್ಲೂ ಶಿಸ್ತು ಮೂಡಬೇಕು ಎನ್ನುವ

ಮಿಂಬರಹ, ಲೇಖನಗಳು

ಶಾಂತಿ ಎಲ್ಲಿದೆ

ಶಾಂತಿ ಎಲ್ಲಿದೆ? ಮನಸೊಂದು ಗೊಂದಲದ ಗೂಡು. ಇಲ್ಲಿ ಹಳೆಯ ನೆನಪುಗಳು ಮಧುರ ಅನುಭೂತಿ ಒದಗಿಸಿದರೆ, ಕೆಲವು ನೋವು ನೀಡುತ್ತವೆ. ನಿನ್ನೆಯ ಜಗಳ, ಮೊನ್ನೆಯ ವಿರಸ.. ಇವು ಮನಸಿನ.

ಸಮಾಚಾರ, ಸಾಹಿತ್ಯ

ಸಿನಿಮಾ ವಿದ್ಯಾರ್ಥಿಗಳಿಗೆ ಒಂದು ಪ್ರಾಕ್ಟಿಕಲ್ ಪಠ್ಯ

ಕನ್ನಡದಲ್ಲಿ ಸಿನಿಮಾ ಕುರಿತ ಕೃತಿಗಳು ವಿರಳಾತಿವಿರಳ ಎನ್ನುವಷ್ಟು ಕಡಿಮೆ. ಅದರಲ್ಲಿಯೂ ಒಂದು ಸಿನಿಮಾದ ಕಟ್ಟುವಿಕೆಯನ್ನು ನಿರ್ದೇಶಕನ ಕಣ್ಣಿನಲ್ಲಿ ಕಾಣಿಸುವ ‘ಪ್ರಾಕ್ಟಿಕಲ್‌’ ಕೃತಿಗಳು ಇನ್ನೂ ಕಮ್ಮಿ. ಗಿರೀಶ ಕಾಸರವಳ್ಳಿ

ಮಿಂಬರಹ, ಲೇಖನಗಳು

ಕಾಲನ_ಕೂಸು

ಕಾಲನ_ಕೂಸು ನಾವು ಸೂರ್ಯನಿಗೇ ಟಾರ್ಚ ಬಿಡೋಕೆ ಸಕಲ ಸಿದ್ಧತೆಯಲ್ಲಿದ್ದರೆ …. ಇಲ್ಲಿ ಕೇರಳದಲ್ಲಿ, ಪಕ್ಕದ ಕೊಡಗಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಭೂಮಿ ಕಂಪಿಸಿ ತನ್ನಿರವನ್ನು ಸಾಬೀತು ಮಾಡುತ್ತಿದೆ… ಆದರೆ

ಕವನ, ಮಿಂಬರಹ

ಏನಿದ್ದರೇನು ಕರುಣೆ ತುಂಬಿದ ಮನವಿಲ್ಲದ ಬಳಿಕ

ಏನಿದ್ದರೇನು ಕರುಣೆ ತುಂಬಿದ ಮನವಿಲ್ಲದ ಬಳಿಕ ಮಮತೆ ತುಂಬಿದ ಕರುಳಿಲ್ಲದ ಬಳಿಕ ಪ್ರೀತಿ ತುಂಬಿದ ಹೃದಯವಿಲ್ಲದ ಬಳಿಕ ದಯೆ ಇಲ್ಲದ ಕಣ್ಣುಗಳೇ ಇಲ್ಲದ ಬಳಿಕ ದಾನವಿಲ್ಲದ ಹಸ್ತಗಳಿಲ್ಲದ

ಕವನ, ಮಿಂಬರಹ

ನನ್ನ ಗೆಳೆಯ

ಜನುಮಕೊಬ್ಬ ಗೆಳೆಯ ಸಿಕ್ಕನವ್ವ ಎನಗ ಏನಂತ ಹೇಳಲಿ ಅವ ಹೆಂಗಂತ ನಾ ನಿಮಗ ಎದರ ಬದರ ಇದ್ದರೂ ನೋಡದ ಹಂಗ ಇರತಾನ ಮನದ ಮೂಲ್ಯಾಗ ಸುಮ್ಮನ ಕೂತಾನ

ಸಮಾಚಾರ

ನಕ್ಷತ್ರದ ಕೊಲೆ

ಯಾವ ಹಾದಿಯಿಂದ ಹಾದರೂ ಕಾಣುತ್ತದೆಆ ಕಿಡಕಿಯ ಸರಳುಗಳೊಳಗೆ ಪುಟ್ಟ ನಕ್ಷತ್ರವೊಂದು ಜೋತುಬಿದ್ದಿದೆ ಜಂಗುತಿಂದು ಮೈ ಉದುರಿಸಿಕೊಳ್ಳುತ್ತಿದ್ದ ಕಿಡಕಿ ತಾನು ಉಸಿರು ಹಿಡಿದದ್ದೇ ಆ ಮೃಣ್ಮಯ ಬೆರಗಿಗೆ ಎಂಬಂತೆ

ಸಮಾಚಾರ, ಸಾಹಿತ್ಯ

ಬೆನ್ನಿಗೆ ಹಳೇ ಪಾತ್ರೆ ಮುಂದಿದೆ ಹೊಸ ಹಾದಿ

ಜಾಗತೀಕರಣ ನಮ್ಮ ಮನೆ ಬಾಗಿಲಿಗೆ ಬರುವುದು ಎಂದರೇನು? ನಮ್ಮ ಬದುಕು ತಟ್ಟುವುದು ಎಂದರೇನು ಮೈಸೂರಿನ ‘ಪ್ರಜಾವಾಣಿ’ ಛಾಯಾಗ್ರಾಹಕಿ ಬಿ.ಆರ್.ಸವಿತಾ ಅವರ ಈ ಚಿತ್ರ-ಕತೆ ಓದಿದರೆ ಛಾಯಾಗ್ರಾಹಕರ ಕಣ್ಣು

Scroll to Top