ಗುಣಗಳೇ ಕರ್ಮಬೀಜಗಳು
ಗುಣಗಳೇ ಕರ್ಮಬೀಜಗಳು ‘‘ನೀನು ನಿರ್ಲಿಪ್ತಿಯಿಂದಿರುತ್ತ ಕರ್ಮವೆಸಗು. ಆದರೆ ಅದರ ಬಗ್ಗೆ ಲೌಕಿಕರಿಗೆ (ಭೋಗಫಲಾಸಕ್ತರಿಗೆ) ‘ಬುದ್ಧಿಭೇದ’ವನ್ನುಂಟು ಮಾಡಬೇಡ’’ ಎಂದು ಕೃಷ್ಣನು ಅರ್ಜುನನಿಗೆ ಹೇಳುತ್ತಿದ್ದನಷ್ಟೆ? ನಿರ್ಲಿಪ್ತಿಯನ್ನೂ ನೀತಿಯನ್ನೂ ಆದರ್ಶಗಳನ್ನೂ ‘ಆಚಾರ’ಕ್ಕೆ […]
ಗುಣಗಳೇ ಕರ್ಮಬೀಜಗಳು ‘‘ನೀನು ನಿರ್ಲಿಪ್ತಿಯಿಂದಿರುತ್ತ ಕರ್ಮವೆಸಗು. ಆದರೆ ಅದರ ಬಗ್ಗೆ ಲೌಕಿಕರಿಗೆ (ಭೋಗಫಲಾಸಕ್ತರಿಗೆ) ‘ಬುದ್ಧಿಭೇದ’ವನ್ನುಂಟು ಮಾಡಬೇಡ’’ ಎಂದು ಕೃಷ್ಣನು ಅರ್ಜುನನಿಗೆ ಹೇಳುತ್ತಿದ್ದನಷ್ಟೆ? ನಿರ್ಲಿಪ್ತಿಯನ್ನೂ ನೀತಿಯನ್ನೂ ಆದರ್ಶಗಳನ್ನೂ ‘ಆಚಾರ’ಕ್ಕೆ […]
ಲೌಕಿಕರಲ್ಲಿ ಗೊಂದಲ ಹುಟ್ಟಿಸದಿರು ‘ಫಲದ ಆಸೆಯಿಂದ ಕರ್ಮಮಾಡಿ ಬಂಧನಕ್ಕೆ ಜಾರುವ ಲೌಕಿಕರಂತಾಗದೆ, ನಿರ್ಲಿಪ್ತಿಯಿಂದ ಕರ್ಮ ಮಾಡಿ ಲೋಕಕಲ್ಯಾಣವನ್ನು ಸಾಧಿಸು’ ಎನ್ನುವ ಕಿವಿಮಾತನ್ನು ಕೃಷ್ಣನು ಅರ್ಜುನನಿಗೆ ಹೇಳುತ್ತಿದ್ದನಷ್ಟೆ? ಕೃಷ್ಣ
ಕರ್ಮದಲ್ಲಿ ನಿರ್ಲಿಪ್ತಿಯಿರಲಿ ‘ಕರ್ಮದಲ್ಲಿ ಸ್ವಾರ್ಥ-ದುರಾಸೆ-ನಿರಾಸೆ-ಉದಾಸೀನ ಮುಂತಾದ ಮೋಹಜನ್ಯ ದೋಷಗಳು ಸಂಕರಿಸದಂತೆ ನಿರ್ಲಿಪ್ತಿಯಿಂದ ಕರ್ಮವೆಸಗಬೇಕು’ ಎನ್ನುವ ವಿಷಯವನ್ನು ಕೃಷ್ಣನು ಹೇಳುತ್ತಿದ್ದನಷ್ಟೆ? ಮುಂದುವರಿಸುತ್ತಾನೆ: ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ
ವರ್ಣವ್ಯವಸ್ಥೆಯ ವಿಶಾಲಾರ್ಥ ‘ಸಂಕರದಿಂದಾಗಿ ವ್ಯವಸ್ಥೆಗಳು ಕೆಟ್ಟು, ಪ್ರಜೆಗಳು ಅವನತಿ ಹೊಂದುತ್ತಾರೆ’ ಎನ್ನುತ್ತಿದ್ದ ಕೃಷ್ಣ. ‘ಸಂಕರ’ ಎಂದರೆ ಮಾಡುವ ಕರ್ಮದ ಉದ್ದೇಶ ಹಾಗೂ ಕ್ರಮಗಳಲ್ಲಿ ನುಸುಳುವ ಸ್ವಾರ್ಥ-ಮೋಹಗಳ ‘ಮಾಲಿನ್ಯ’
ಕರ್ಮವು ಬಗ್ಗಡವಾದರೆ ಪ್ರಜೆಗಳ ಅವನತಿ ಕೃಷ್ಣನು, ‘ದೊಡ್ಡವರು ತಪ್ಪೆಸಗಿದರೆ, ಕಿರಿಯರೂ ಅವರಂತೆಯೇ ತಪ್ಪೆಸಗಲಾರಂಭಿಸುತ್ತಾರೆ’ ಎಂದೂ, ‘ತನಗೆ ಇಹದಲ್ಲಿ ಯಾವ ಫಲಾಸಕ್ತಿಯೂ ಕರ್ಮಶೇಷವೂ ಇಲ್ಲದಿದ್ದರೂ ಧರ್ಮೈಕದೃಷ್ಟಿಯಿಂದ ಕರ್ಮವೆಸಗುತ್ತಿದ್ದೇನೆ’ ಎಂದೂ,
ಕರ್ಮ ಮತ್ತು ಲೋಕ ಸಮಾಜದಲ್ಲಿ ‘ದೊಡ್ಡವರು’ ಹೇಗೆ ವರ್ತಿಸುತ್ತಾರೋ ಸಾಮಾನ್ಯರೂ ಹಾಗೆ ವರ್ತಿಸಲಾರಂಭಿಸುತ್ತಾರಾದ್ದರಿಂದ ನಾಯಕರು ತಮ್ಮ ನಡೆನುಡಿಗಳ ವಿಷಯದಲ್ಲಿ ಎಚ್ಚರವಾಗಿರಬೇಕು ಎನ್ನುವ ಬುದ್ಧಿಮಾತನ್ನು ಅರ್ಜುನನಿಗೆ ಶ್ರೀಕೃಷ್ಣನು ಹೇಳುತ್ತಿದ್ದನಷ್ಟೆ?
ಆತ್ಮಸ್ಥನೊಬ್ಬನೇ ಕರ್ಮಾತೀತ ‘ತನಗೂ ಜಗತ್ತಿಗೂ ಹಿತಸಾಧಕ ‘‘ಯಜ್ಞನೀತಿ’’ ಅನುಸರಿಸದೆ ಭೋಗಾತುರದಲ್ಲಿ ಪಾಪಾಯುವಾಗಿ ಬದುಕುವ ವ್ಯಕ್ತಿಯ ಜೀವನ ವ್ಯರ್ಥ’ ಎಂಬ ಕೃಷ್ಣೋಕ್ತಿ ಮನನ ಮಾಡಿದ್ದೆವಷ್ಟೆ. ನಮ್ಮ ಮನೋಬುದ್ಧಿಗಳಲ್ಲಿ ಲೇಶಮಾತ್ರವಾದರೂ
ಲಂಗುಲಗಾಮಿಲ್ಲದೆ ಬದುಕುವವನು ಪಾಪಾಯು ಜೀವಿಗಳ ಅಸ್ತಿತ್ವಕ್ಕೆ ಆಧಾರವಾದ ಅನ್ನವೂ, ಅದಕ್ಕೆ ಆಧಾರವಾದ ಮಳೆಬೆಳೆಗಳೂ, ಅದಕ್ಕೆ ಪೋಷಕವಾದ ಕರ್ಮಗಳನ್ನು ನಿರ್ದೇಶಿಸುವ ವೇದವೂ, ವೇದಕ್ಕೆ ಆಧಾರವಾದ ಅಕ್ಷರತತ್ವವೂ ‘ಯಜ್ಞ’ದಲ್ಲೇ ಪ್ರತಿಷ್ಠಿತವಾಗಿವೆ
ಎಲ್ಲವೂ ಯಜ್ಞದಲ್ಲೇ ಪ್ರತಿಷ್ಠಿತ ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ | ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ || ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಂ | ತಸ್ಮಾತ್ ಸರ್ವಗತಂ ಬ್ರಹ್ಮ
ತನಗಾಗಿ ಮಾತ್ರವೇ ಬದುಕುವುದು ಪಾಪ ಮಾಡುವುದೆಲ್ಲವನ್ನೂ ‘ಯಜ್ಞ’ಭಾವದಿಂದ ಮಾಡಿ, ದೇವತಾರ್ಪಣ ಮಾಡಬೇಕು; ದೇವತಾಪ್ರಸಾದವಾಗಿ ಸಿಕ್ಕಿದ ಕರ್ಮಫಲವನ್ನು ಸಹಮಾನವರೊಂದಿಗೆ ಹಂಚಿಕೊಂಡೇ ಭೋಗಿಸಬೇಕು, ಇಲ್ಲದಿದ್ದರೆ ಅದು ‘ಕಳ್ಳತನ’ವೆನಿಸುತ್ತದೆ – ಎನ್ನುವ