ತೆರೆದ ಬಾಗಿಲಿನ ವರ್ಣವ್ಯವಸ್ಥೆ
ತೆರೆದ ಬಾಗಿಲಿನ ವರ್ಣವ್ಯವಸ್ಥೆ ವರ್ಣವು ‘ಜಾತಿ’ಯಾಗಿರದೆ ಮುಕ್ತವ್ಯವಸ್ಥೆಯಾಗಿತ್ತು ಎನ್ನುವುದಕ್ಕೆ ಇತಿಹಾಸದ ಮತ್ತಷ್ಟು ಉದಾಹರಣೆಗಳನ್ನು ನೋಡೋಣ. ಮತ್ಯ್ಸಕುಲದ ಮೂಲದವರು ಎನ್ನಲಾದ ನಾಥಸಂಪ್ರದಾಯದ ಮಹಾಸಿದ್ಧರೂ ಪುರಾಣಪ್ರಸಿದ್ಧರೂ ಆದ ಗೋರಕ್ಷನಾಥರನ್ನು ಬ್ರಾಹ್ಮದ […]
ತೆರೆದ ಬಾಗಿಲಿನ ವರ್ಣವ್ಯವಸ್ಥೆ ವರ್ಣವು ‘ಜಾತಿ’ಯಾಗಿರದೆ ಮುಕ್ತವ್ಯವಸ್ಥೆಯಾಗಿತ್ತು ಎನ್ನುವುದಕ್ಕೆ ಇತಿಹಾಸದ ಮತ್ತಷ್ಟು ಉದಾಹರಣೆಗಳನ್ನು ನೋಡೋಣ. ಮತ್ಯ್ಸಕುಲದ ಮೂಲದವರು ಎನ್ನಲಾದ ನಾಥಸಂಪ್ರದಾಯದ ಮಹಾಸಿದ್ಧರೂ ಪುರಾಣಪ್ರಸಿದ್ಧರೂ ಆದ ಗೋರಕ್ಷನಾಥರನ್ನು ಬ್ರಾಹ್ಮದ […]
ಉದಾರಭಾವದ ವರ್ಣವ್ಯವಸ್ಥೆಯ ನಿದರ್ಶನಗಳು ಯಾವುದೇ ವರ್ಣದಲ್ಲಿ ಹುಟ್ಟಿರಲಿ, ಗಮನೀಯ ಸಾಧನೆಗೈದ ಸ್ತ್ರೀಪುರುಷರನ್ನು ಈ ಸಮಾಜ ಆದರಿಸಿದೆ ಎನ್ನುವುದಕ್ಕೆ ಭಾರತದ ಪ್ರಾಚೀನ-ಅರ್ವಾಚೀನ ಇತಿಹಾಸದ ಉದಾಹರಣೆಗಳನ್ನು ನೋಡುತ್ತಿದ್ದೆವು. ಮಗಧರ ಅವಸಾನದೊಂದಿಗೆ
ಜಾತಿಭೇದವಿಲ್ಲದ ವರ್ಣವ್ಯವಸ್ಥೆಯ ನಿದರ್ಶನಗಳು ವರ್ಣವ್ಯವಸ್ಥೆಯು ವ್ಯಕ್ತಿಗಳ ಸತ್ವಸಾಮರ್ಥ್ಯಗಳ ಅಭಿವ್ಯಕ್ತಿಗೆ ಪ್ರತಿಬಂಧಕವಾಗುವಂತಹ ‘ಜಾತಿ’ಯ ಉರುಳಾಗಿರಲಿಲ್ಲ ಎನ್ನುವುದನ್ನು ಮನಗಾಣಬೇಕಾದರೆ ಪ್ರಾಚೀನ ಉದಾಹರಣೆಗಳನ್ನು ನೋಡಬೇಕಾಗುತ್ತದೆ. ಈಗಾಗಲೇ ಒಂದಷ್ಟು ಪೌರಾಣಿಕ ಉದಾಹರಣೆಗಳನ್ನು ನೋಡಿದ್ದೇವೆ.
ವರ್ಣವ್ಯವಸ್ಥೆಗಾಗಿ ಎಲ್ಲ ಮೂಲಗಳ ಅವಲೋಕನ ಕುಲವೃತ್ತಿಯನ್ನೇ ಹೆಚ್ಚಾಗಿ ಮಾನ್ಯ ಮಾಡುತ್ತಿದ್ದ ಕಾಲದಲ್ಲಿ, ಹಲವರು ಅಭಿರುಚಿಯನ್ನನುಸರಿಸಿ ಅನ್ಯವೃತ್ತಿಯನ್ನು ಹಿಡಿದು ಸಾಗುವುದೂ ನಡೆಯುತ್ತಿತ್ತು ಎನ್ನುವುದನ್ನು ಕೆಲವು ಪುರಾಣಕಾಲದ ಉದಾಹರಣೆಗಳ ಮೂಲಕ
ಪ್ರಾಚೀನಕಾಲದ ಭೇದಾತೀತ ವರ್ಣಪದ್ಧತಿ ‘ನಿಸರ್ಗವು ತಾನಾಗಿಯೇ ನಿರ್ವಿುಸುವ ಈ ವರ್ಣವಿಂಗಡಣೆಯನ್ನು ತಡೆಯಲು ಸಾಧ್ಯವಿಲ್ಲ; ಬಾಹ್ಯಾಂತರಿಕ ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತ, ನವಾವತಾರಗಳಲ್ಲಿ ಅದು ಮರುಕಳಿಸುತ್ತಲೇ ಸಾಗುತ್ತದೆ’ ಎನ್ನುವುದು ನೋಡುತ್ತಿದ್ದೆವು. ಭಾರತದಲ್ಲಿನ
ವರ್ಣವ್ಯವಸ್ಥೆಯ ಮರುವಿಂಗಡಣೆಯಾಗಲಿ ಕುಲವೃತ್ತಿಯ ಸುರಕ್ಷೆ ಹಾಗೂ ಎಲ್ಲ ಸ್ಥಳೀಯ ವೃತ್ತಿಗಳಿಗೂ ಸೂಕ್ತ ಮಾರುಕಟ್ಟೆಗಳು ಇರುತ್ತಿದ್ದ ಭಾರತದ ಅರ್ಥವ್ಯವಸ್ಥೆಯನ್ನು ಹಂತಹಂತವಾಗಿ ಪರಾಧೀನಕ್ಕಿಳಿಸಲು ಬ್ರಿಟಿಷರು ಮಾಡಿದ ವ್ಯವಸ್ಥಿತ ಕುಯತ್ನಗಳ ಬಗ್ಗೆ
ವೈಚಾರಿಕ ಪಾರತಂತ್ರ್ಯ ಮತ್ತು ವರ್ಣವ್ಯವಸ್ಥೆಯ ಅಪಾರ್ಥ ‘ಭಾರತೀಯರನ್ನು ಸ್ವಾವಲಂಬನದಿಂದಲೂ ಸ್ವದೇಶಪರಂಪರೆಗಳಿಂದಲೂ ದೂರಗೈದು ಕೈವಶವಾಗಿಸಿಕೊಳ್ಳಲು ಬ್ರಿಟಿಷರು ಹೇಗೆ ಹಲವು ಕಾನೂನು-ಕುತಂತ್ರಗಳನ್ನು ಹೆಣೆದರು; ತಾವು ಕಲ್ಪಿಸುವ ಶಿಕ್ಷಣ, ಉದ್ಯೋಗ, ಶಾಸನಗಳ
ಕುಲವೃತ್ತಿಗಳ ವ್ಯವಸ್ಥಿತ ನಾಶನ ತನ್ನ ಆಂತರಿಕ ವಿಕಾರಗಳನ್ನು ತನ್ನದೇ ಸ್ವೋಪಜ್ಞ ಯುಕ್ತಿಗಳಿಂದ ತಿದ್ದಿಕೊಳ್ಳುತ್ತ, ಬಾಹ್ಯಾಂಶಗಳನ್ನು ಬೇಕೆಂಬಷ್ಟು ಮಾತ್ರ ಮೈಗೂಡಿಸಿಕೊಳ್ಳುತ್ತ, ಭಾರತವು ಸಹಸ್ರಮಾನಗಳ ತನಕವೂ ಸ್ವತಂತ್ರವಾಗಿ ಮುಂದುವರಿದಿತ್ತು. ಆದರೆ
ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ! ಮೂರು ಬಗೆಯ ಜನರಿಂದ ಚಾತುರ್ವಣ ವ್ಯವಸ್ಥೆಯು ‘ಜಾತಿ’ಯ ಹಣೆಪಟ್ಟಿಯನ್ನು ಪಡೆದು ದೋಷಿಯೆನಿಸಬೇಕಾಗಿಬಂತು ಎನ್ನುವುದನ್ನು ನೋಡುತ್ತ ಬಂದಿದ್ದೇವೆ: 1. ದೇಶ-ಸಂಸ್ಕೃತಿಗಳ ಬಗೆಗಿನ ಅಸ್ಮಿತಾಭಾವವನ್ನೇ
ಚಾತುರ್ವರ್ಣ್ಯದಲ್ಲಿ ಪರಕೀಯ ಹಸ್ತಕ್ಷೇಪ ಪ್ರತಿಯೋರ್ವನೂ ತನ್ನ ಕುಲಕಸುಬುಗಳಲ್ಲಿ ಸ್ವಾಭಿಮಾನ, ನಿಷ್ಠೆ ಹೊಂದಿದ್ದು, ಇತರ ವರ್ಣೀಯರೊಡನೆ ಆರ್ಥಿಕ-ಸಾಂಸ್ಕೃತಿಕ ಸ್ನೇಹ-ಸಂಬಂಧವನ್ನಿಟ್ಟುಕೊಳ್ಳುತ್ತ ಸರ್ವತೋಮುಖ ಏಳ್ಗೆ ಸಾಧಿಸಬೇಕೆಂಬುದು ಚಾತುರ್ವರ್ಣ ವ್ಯವಸ್ಥೆಯ ಮೂಲೋದ್ದೇಶ. ಆದರೆ