ವರ್ಣವ್ಯವಸ್ಥೆಯಲ್ಲಿ ದುರಭಿಮಾನದ ಅಪಸ್ವರ
ವರ್ಣವ್ಯವಸ್ಥೆಯಲ್ಲಿ ದುರಭಿಮಾನದ ಅಪಸ್ವರ ಚಾತುರ್ವರ್ಣ್ಯ ವ್ಯವಸ್ಥೆಯ ಬಗ್ಗೆ ರ್ಚಚಿಸುತ್ತಿದ್ದೆವು. ‘ನಮ್ಮದೇ ಸರ್ವಸ್ವ’ ಎನ್ನುವ ಕೂಪಮಂಡೂಕಬುದ್ಧಿಯವರು, ಯಾರನ್ನೂ ತಮ್ಮ ಬಾವಿಯೊಳಗೆ ಬರಗೊಡದೆ ಉಳಿಯುತ್ತಾರೆ. ಇವರಲ್ಲಿ ಎರಡು ಬಗೆ: ಕೆಲವರು […]
ವರ್ಣವ್ಯವಸ್ಥೆಯಲ್ಲಿ ದುರಭಿಮಾನದ ಅಪಸ್ವರ ಚಾತುರ್ವರ್ಣ್ಯ ವ್ಯವಸ್ಥೆಯ ಬಗ್ಗೆ ರ್ಚಚಿಸುತ್ತಿದ್ದೆವು. ‘ನಮ್ಮದೇ ಸರ್ವಸ್ವ’ ಎನ್ನುವ ಕೂಪಮಂಡೂಕಬುದ್ಧಿಯವರು, ಯಾರನ್ನೂ ತಮ್ಮ ಬಾವಿಯೊಳಗೆ ಬರಗೊಡದೆ ಉಳಿಯುತ್ತಾರೆ. ಇವರಲ್ಲಿ ಎರಡು ಬಗೆ: ಕೆಲವರು […]
ಚಾತುರ್ವರ್ವಣವನ್ನು ಅಂದಗೆಡಿಸಿದ ದುರಭಿಮಾನ ಚಾತುರ್ವಣ ವ್ಯವಸ್ಥೆಯನ್ನು ಅರ್ಥಹೀನವಾಗಿಸುವಲ್ಲಿ ನಿರಭಿಮಾನವೊಂದು ಕಾರಣವಾದರೆ, ಮತ್ತೊಂದು ಕಾರಣ ‘ದುರಭಿಮಾನ’ವೆಂಬ ಮನೋವಿಕಾರ. ಈ ದುರಭಿಮಾನವು ಅಸಹನೆ, ತಿರಸ್ಕಾರ, ದ್ವೇಷ, ಮತಾಂಧತೆಗಳನ್ನು ಹುಟ್ಟಿಸಿ ಮನುಷ್ಯನನ್ನು
ನಿರಭಿಮಾನವು ಆತ್ಮಘಾತಕ ‘ನಾಡು-ನುಡಿ-ಕುಲಗಳ ಬಗ್ಗೆಯೂ ಹಿಡಿದ ವೃತ್ತಿಯ ನಿರಭಿಮಾನ ಬೆಳೆದ ವ್ಯಕ್ತಿಯು ಕ್ರಮೇಣ ‘‘ತನ್ನತನ’’ ಕಳೆದುಕೊಳ್ಳುತ್ತ, ಬಾಹ್ಯದ ಪ್ರಭಾವಕ್ಕೆ ವಶವಾಗುತ್ತಾನೆ’ ಎನ್ನುವುದನ್ನು ರ್ಚಚಿಸುತ್ತಿದ್ದೆವು. ಕುಸಂಸ್ಕೃತ ಶಿಕ್ಷಣವ್ಯವಸ್ಥೆ, ಸ್ವಾರ್ಥಪ್ರೇರಿತ
ಚಾತುರ್ವಣ್ಯದ ಅಪಮೌಲ್ಯೀಕರಣ ಸ್ವಾಭಿಮಾನದ ಜಾಗದಲ್ಲಿ ‘ದುರಭಿಮಾನ’ ಮೊಳೆತರೆ, ವೃತ್ತಿ-ಪ್ರವೃತ್ತಿಗಳ ವೈವಿಧ್ಯವನ್ನು ಸೃಷ್ಟಿಯ ಸೋಜಿಗವೆಂಬ ದೃಷ್ಟಿಯಿಂದ ಕಾಣುವ ಬದಲು, ಮೇಲು-ಕೀಳೆಂದು ಬಗೆಯುತ್ತ, ದುರಹಂಕಾರಕ್ಕೆ ಬಲಿಯಾಗುತ್ತಾನೆ – ಎಂಬುದನ್ನೂ ರ್ಚಚಿಸಿದ್ದೆವು.
ಚಾತುರ್ವರ್ಣ್ಯದ ಮೂಲ ಪರಿಕಲ್ಪನೆ ಸ್ವಭಾವಾಭಿರುಚಿಗಳು, ವಂಶವಾಹಿನಿಗಳು, ಪರಿಸರ, ದೇಶ, ಕಾಲಾದಿಗಳ ಪ್ರಭಾವದಿಂದ ಮನುಷ್ಯನಲ್ಲಿ ಮೂಡುವ ‘ಪ್ರವೃತ್ತಿ’ಯನ್ನೇ ಕೃಷ್ಣನು ‘ಗುಣ’ ಎಂದು ಒಕ್ಕಣಿಸಿದ್ದನ್ನು ನೋಡಿದೆವು. ಈ ಪ್ರವೃತ್ತಿಯನ್ನು ನಮ್ಮೊಳಗೆ
ಗುಣದಂತೆ ಸಾಗುವ ಕರ್ಮ ಕೃಷ್ಣ ಮುಂದೆ ಹೇಳುತ್ತಾನೆ; ‘ಚಾತುರ್ವಣರ್ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ¬…’ ಏಕದೇಶೀಯವಾಗಿ ಯೋಚಿಸುವ ಅಪೂರ್ಣಮತಿಗಳು ಈ ಶ್ಲೋಕಾರ್ಥವನ್ನು ತಿರುಚಿ ಅನಗತ್ಯ ವಿವಾದಕ್ಕೆಳೆಯುತ್ತಾರೆ. ಗಮನಿಸಿದರೆ ಈ
ಗಮ್ಯ ಒಂದೇ ಪಥಗಳು ಹಲವು ‘ಯಾರು ನನ್ನನ್ನು ಹೇಗೆ ಸಮೀಪಿಸುತ್ತಾರೋ ಅವರವರಿಗೆ ಹಾಗೆಯೇ ಒಲಿಯುತ್ತೇನೆ; ಎಲ್ಲರೂ ನನ್ನತ್ತಲೇ ಸಾಗುತ್ತಿದ್ದಾರೆ’ ಎನ್ನುವ ಕೃಷ್ಣನ ಮಾತನ್ನು ರ್ಚಚಿಸುತ್ತಿದ್ದೆವು. ಪ್ರತಿಯೊಬ್ಬ ಜೀವಿಯೂ
ಗಮ್ಯ ಒಂದೇ ಪಥಗಳು ಹಲವು ‘ಯಾರು ನನ್ನನ್ನು ಹೇಗೆ ಸಮೀಪಿಸುತ್ತಾರೋ ಅವರವರಿಗೆ ಹಾಗೆಯೇ ಒಲಿಯುತ್ತೇನೆ; ಎಲ್ಲರೂ ನನ್ನತ್ತಲೇ ಸಾಗುತ್ತಿದ್ದಾರೆ’ ಎನ್ನುವ ಕೃಷ್ಣನ ಮಾತನ್ನು ರ್ಚಚಿಸುತ್ತಿದ್ದೆವು. ಪ್ರತಿಯೊಬ್ಬ ಜೀವಿಯೂ
‘ಎಲ್ಲ ಮಾರ್ಗಗಳೂ ನನ್ನನ್ನೇ ಸೇರುತ್ತವೆ’ ‘ಮನುಷ್ಯನ ಆಂತರ್ಯದಲ್ಲಿನ ಭಯ ರಾಗ ಕ್ರೋಧಗಳ ಮೋಡಗಳು ಕರಗಿದಾಗ ಮಾತ್ರವೇ ಭಗವಂತನ ದಿವ್ಯ ಜನ್ಮಕರ್ಮಗಳ ಮರ್ಮವು ಅಣುವಿನಷ್ಟಾದರೂ ಮಾನುಷಮತಿಯೆಂಬ ಆಕಾಶದಲ್ಲಿ ಮಿಂಚೀತು;
ನನ್ನ ಜನ್ಮಕರ್ಮಗಳು ದಿವ್ಯ ‘ಧರ್ಮಗ್ಲಾನಿಯಾದಾಗ, ಸಜ್ಜನರ ರಕ್ಷಣೆಗಾಗಿಯೂ ದುಷ್ಟದಮನಕ್ಕಾಗಿಯೂ ಧರ್ಮದ ಪುನರುಜ್ಜೀವನಕ್ಕಾಗಿಯೂ ಯುಗಯುಗದಲ್ಲೂ ಸಂಭವಿಸುತ್ತೇನೆ’ ಎಂದು ಭಗವಾನ್ ಕೃಷ್ಣನು ಮುಕ್ತಕಂಠದಿಂದ ಅರುಹಿದ್ದನ್ನು ನೋಡಿದೆವು. ತನ್ನ ಆ ದಿವ್ಯ